ಆ್ಯಪ್ನಗರ

ಅಯೋಧ್ಯೆ ತೀರ್ಪು: ಶಾಂತಿ ಸುವ್ಯವಸ್ಥೆಗೆ ಆಗ್ರಹ

ಅಯೋಧ್ಯೆ ಸೂಕ್ಷತ್ರ್ಮ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಿಂದ ಏನೇ ತೀರ್ಪು ಬಂದರೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳುವಂತೆ 'ಶಾಂತಿ ಮತ್ತು ನ್ಯಾಯಕ್ಕಾಗಿ ನಾವು' ಸಂಘಟನೆಯವರು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 8 Nov 2019, 5:00 am
ಚಿತ್ರದುರ್ಗ: ಅಯೋಧ್ಯೆ ಸೂಕ್ಷತ್ರ್ಮ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಿಂದ ಏನೇ ತೀರ್ಪು ಬಂದರೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳುವಂತೆ 'ಶಾಂತಿ ಮತ್ತು ನ್ಯಾಯಕ್ಕಾಗಿ ನಾವು' ಸಂಘಟನೆಯವರು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web ayodhya verdict demand for peace and order
ಅಯೋಧ್ಯೆ ತೀರ್ಪು: ಶಾಂತಿ ಸುವ್ಯವಸ್ಥೆಗೆ ಆಗ್ರಹ


ಸುಪ್ರೀಂ ಕೋರ್ಟ್‌ ತೀರ್ಪನ್ನು ದೃಶ್ಯ ಮಾಧ್ಯಮಗಳು ವೈಭವೀಕರಿಸುವ ಮೂಲಕ ದೇಶದ ಜನರಲ್ಲಿಪ್ರಚೋದನೆ ಯುಂಟು ಮಾಡುವುದರ ವಿರುದ್ಧವೂ ಕಡಿವಾಣ ಹಾಕಬೇಕಿದೆ. ಕೂಡಲೇ ಸರ್ವ ಪಕ್ಷದ ಸಂಘಟನೆಗಳ ಸಭೆ ಕರೆದು ಈ ಕುರಿತು ಸೂಚನೆ ನೀಡಬೇಕೆಂದು ವಿನಂತಿಸಿದರು.

ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್‌, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಟಿ.ಶಫೀವುಲ್ಲಾ, ಕರುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್‌ ಇಸ್ಮಾಯಿಲ್‌, ಓ.ನರಸಿಂಹಮೂರ್ತಿ, ಎನ್‌. ದೇವರಾಜ್‌, ಬಸವರಾಜ್‌ ಪಿ.ಬಚ್ಚಬೋರನಹಟ್ಟಿ, ಪ್ರಕಾಶ್‌, ರಾಮ ನಾಯ್ಕ, ಎ.ಜಾಕಿರ್‌ ಹುಸೇನ್‌, ಸಿದ್ದಲಿಂಗಪ್ಪ, ವೈ.ಬಸವರಾಜ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ