ಆ್ಯಪ್ನಗರ

ನದಿ ಪಾತ್ರದ ನಿವಾಸಿಗಳ ಸ್ಥಳಾಂತರ

ನಗರದ ವ್ಯಾಪ್ತಿಯಲ್ಲಿವೇದಾವತಿ ನದಿ ಹರಿಯುವ ವೇಗ ಸಂಜೆಯಿಂದ ಹೆಚ್ಚಾಗಿದ್ದು, ರಾತ್ರಿ ಇನ್ನಷ್ಟು ಜೋರಾದರೆ ಕೆಲ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಸಂಭವ ಇದೆ.

Vijaya Karnataka 25 Oct 2019, 5:48 pm
ಹಿರಿಯೂರು: ನಗರದ ವ್ಯಾಪ್ತಿಯಲ್ಲಿವೇದಾವತಿ ನದಿ ಹರಿಯುವ ವೇಗ ಸಂಜೆಯಿಂದ ಹೆಚ್ಚಾಗಿದ್ದು, ರಾತ್ರಿ ಇನ್ನಷ್ಟು ಜೋರಾದರೆ ಕೆಲ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಸಂಭವ ಇದೆ.
Vijaya Karnataka Web displacement of river character residents
ನದಿ ಪಾತ್ರದ ನಿವಾಸಿಗಳ ಸ್ಥಳಾಂತರ

ಹಾಗಾಗಿ ನದಿ ಪಾತ್ರದ ನಿವಾಸಿಗಳನ್ನು ತಾಲೂಕು ಆಡಳಿತ ಮಂಗಳವಾರ ರಾತ್ರೋರಾತ್ರಿ ಬೇರೆಡೆ ಸ್ಥಳಾಂತರ ಮಾಡಿಸಿದೆ. ನದಿ ಪಾತ್ರದ ತಗ್ಗು ಪ್ರದೇಶಗಳಾದ ಮಟನ್‌ ಮಾರ್ಕೆಟ್‌ ಹಿಂಭಾಗ, ಕಟುಕರ ಹಳ್ಳ, ಗೋಪಾಲಪುರ, ಸುಣ್ಣಗಾರ ಬೀದಿ ಹಾಗೂ ಸೀಳೆ ಕ್ಯಾತರ ಬೀದಿ ಇತರೆಡೆ ತಹಸೀಲ್ದಾರ್‌ ಸತ್ಯನಾರಾಯಣ, ಪೌರಾಯುಕ್ತ ಮಹಾಂತೇಶ್‌ ಭೇಟಿ ನೀಡಿ ವೀಕ್ಷಿಸಿದರು. ನಂತರ ನಿವಾಸಿಗಳನ್ನು ನೇಖ್‌ ಬೀಬಿ ದರ್ಗಾ ಶಾದಿಮಹಲ್‌, ಕಟುಕರ ಹಳ್ಳ ಮತ್ತು ಸೀಳೆಕ್ಯಾತರ ಬೀದಿ ನಿವಾಸಿಗಳನ್ನು ಗುರುಭವನಕ್ಕೆ ಸ್ಥಳಾಂತರ ಮಾಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ