ಆ್ಯಪ್ನಗರ

ಅಕ್ರಮ ಗಣಿ: ಇಬ್ಬರು ಪೊಲೀಸರು ಕಸ್ಟಡಿಗೆ

ಅಕ್ರಮ ಗಣಿ ನಡೆಸುತ್ತಿದ್ದವರ ಜತೆ ಕೈ ಜೋಡಿಸಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Vijaya Karnataka 5 Mar 2019, 8:18 pm
ಚಿತ್ರದುರ್ಗ : ಅಕ್ರಮ ಗಣಿ ನಡೆಸುತ್ತಿದ್ದವರ ಜತೆ ಕೈ ಜೋಡಿಸಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Vijaya Karnataka Web illegal mine two policemen in custody
ಅಕ್ರಮ ಗಣಿ: ಇಬ್ಬರು ಪೊಲೀಸರು ಕಸ್ಟಡಿಗೆ


ಚಿತ್ರದುರ್ಗ ನಗರ ಪೊಲೀಸ್‌ ಪೇದೆ ಇಮಾಮ್‌ ಹುಸೇನ್‌, ಗ್ರಾಮಾಂತರ ಠಾಣೆ ಪೇದೆ ಶಿವಲಿಂಗು ಬಂಧಿತರು. ಇತ್ತೀಚೆಗೆ ಮೊಳಕಾಲ್ಮುರು ತಾಲೂಕಿನ ರಾಂಪುರ ಬಳಿ ಮೈಸ್ಸ್‌ ಲಾರಿ ತಪಾಸಣೆ ವೇಳೆ ಅಕ್ರಮ ಬಯಲಾಗಿದ್ದು, ಮೂರು ಲಾರಿ ವಶಕ್ಕೆ ಪಡೆದಿದ್ದರು. ಅದಿರನ್ನು ಬಳ್ಳಾರಿಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಆಧಾರ ಮೇಲೆ ತನಿಖೆ ನಡೆಸಲಾಗಿತ್ತು. ಎಸ್ಪಿ ಡಾ. ಅರುಣ್‌ ನೇತೃತ್ವದಲ್ಲಿ ತನಿಖೆ ನಡೆಸಿದ ಡಿಸಿಐಬಿ ಪೊಲೀಸರು, ಪೋನ್‌ ಕಾಲ್‌ ಡಿಟೈಲ್ಸ್‌ ಆಧರಿಸಿ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ