ಆ್ಯಪ್ನಗರ

ನೆಲದ ಮೇಲೆ ಮಲಗಿದ ಬಾಣಂತಿಯರು !

ನಗರದ 100 ಹಾಸಿಗೆ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಜನಸಂಖ್ಯಾ ನಿಯಂತ್ರಣ ದಿನದಂದು ಟ್ಯೂಬೆಕ್ಟಮಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ 27 ಮಂದಿ ಬೆಡ್‌ ಸಿಗದೆ ನೆಲದ ಮೇಲೆ ಮಲಗಿ ಯಾತನೆ ಅನುಭವಿಸುತ್ತಿದರು.

ವಿಕ ಸುದ್ದಿಲೋಕ 12 Jul 2017, 10:17 am
ಚಳ್ಳಕೆರೆ: ನಗರದ 100 ಹಾಸಿಗೆ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಜನಸಂಖ್ಯಾ ನಿಯಂತ್ರಣ ದಿನದಂದು ಟ್ಯೂಬೆಕ್ಟಮಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ 27 ಮಂದಿ ಬೆಡ್‌ ಸಿಗದೆ ನೆಲದ ಮೇಲೆ ಮಲಗಿ ಯಾತನೆ ಅನುಭವಿಸುತ್ತಿದರು.
Vijaya Karnataka Web nursing mother slept on floor in hospital
ನೆಲದ ಮೇಲೆ ಮಲಗಿದ ಬಾಣಂತಿಯರು !


ಆಸ್ಪತ್ರೆಯ ಯಾವೊಬ್ಬ ಸಿಬ್ಬಂದಿ, ವೈದ್ಯರೂ ಇವರತ್ತ ಯಾರು ನೋಡದೆ ನಿರ್ಲಕ್ಷ್ಯವಹಿಸಿದರು. ಶಸ್ತ್ರ ಚಿಕಿತ್ಸೆ ನಂತರ ಕನಿಷ್ಠ 6 ಗಂಟೆಗಳ ಕಾಲ ಇರಬೇಕೆಂಬ ನಿಯಮವಿದೆ. ಅಲ್ಲಿವರೆಗೂ ಅವರಿಗೆ ವಿಶ್ರಾಂತಿಗೆ ಆಸ್ಪತ್ರೆಯೇ ವ್ಯವಸ್ಥೆ ಮಾಡಬೇಕು. ಆದರೆ ಮಂಗಳವಾರ ಹಾಸಿಗೆ ಸಿಗದ ಕಾರಣ ಗಂಟೆವರೆಗೂ ಕಾದು ನೋವಿನಲ್ಲೇ ಹೆಜ್ಜೆ ಹಾಕುತ್ತ ಆಟೋ ಹಿಡಿದು ಮನೆಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ