ಆ್ಯಪ್ನಗರ

ಸಂಭ್ರಮದ ತಿಪ್ಪೇರುದ್ರಸ್ವಾಮಿ ಸಣ್ಣ ಕಾರ್ತಿಕೋತ್ಸವ

ತಿಪ್ಪೇರುದ್ರಸ್ವಾಮಿ ಸಣ್ಣ ಕಾರ್ತಿಕೋತ್ಸವ ಗುರುವಾರ ಸಂಭ್ರಮದಿಂದ ನೆರವೇರಿತು.

Vijaya Karnataka 30 Nov 2019, 5:00 am
ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ಸಣ್ಣ ಕಾರ್ತಿಕೋತ್ಸವ ಗುರುವಾರ ಸಂಭ್ರಮದಿಂದ ನೆರವೇರಿತು. ಸುಮಾರು 30 ಅಡಿ ಎತ್ತರದ ಕಮಾನಿನಾಕಾರದ ರಥ ಕಾರ್ತಿಕೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
Vijaya Karnataka Web tipperedruswamy small carnatic festival
ಸಂಭ್ರಮದ ತಿಪ್ಪೇರುದ್ರಸ್ವಾಮಿ ಸಣ್ಣ ಕಾರ್ತಿಕೋತ್ಸವ

ನಾನಾ ಬಣ್ಣದ ಬಟ್ಟೆ ಹಾಗೂ ಬಾವುಟಗಳಿಂದ ರಥ ಅಲಂಕರಿಸಲಾಗಿತ್ತು. ಚಿನ್ನದ ಕಿರೀಟ ಅಳವಡಿಸಿದ್ದ ಉತ್ಸವ ಮೂರ್ತಿ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ರಥದಲ್ಲಿಪ್ರತಿಷ್ಠಾಪಿಸಲಾಯಿತು. ಚಿನ್ನದ ಆಭರಣಗಳು, ಮಲ್ಲಿಗೆ, ಕನಕಾಂಬರ, ಸೇವಂತಿ, ಚೆಂಡು ಹೂವು ಸೇರಿದಂತೆ ನಾನಾ ಹೂವುಗಳಿಂದ ಉತ್ಸವ ಮೂರ್ತಿ ಅಲಂಕರಿಸಲಾಗಿತ್ತು. ಸುಮಾರು ಅರ್ಧ ಗಂಟೆಯ ಕಾಲ ದೇವರ ಅಲಂಕಾರ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ