ಆ್ಯಪ್ನಗರ

ವೀರಶೈವ ಲಿಂಗಾಯತರೂ ಶೂದ್ರರೇ: ಮುರುಘಾ ಶ್ರೀ

ಪಟ್ಟಣದ ಶ್ರೀ ಮುರುಘೇಂದ್ರ ವಿರಕ್ತ ಮಠದ ಆವರಣದಲ್ಲಿ ಸಿದ್ಧರಾಮ ಶಿವಯೋಗಿಗಳ ಅಮೃತ ಮಹೋತ್ಸವದ ಮಹೋತ್ಸವ ನಿಮಿತ್ತ ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Vijaya Karnataka 10 Feb 2019, 9:27 am
ಚಿತ್ರದುರ್ಗ: ಬಸವಣ್ಣನವರು ಬರುವುದಕ್ಕಿಂತ ಮುಂಚೆ ಇವತ್ತಿನ ವೀರಶೈವ ಲಿಂಗಾಯತರು ಶೂದ್ರ ವರ್ಣಾಶ್ರಮಕ್ಕೆ ಸೇರಿದವರಾಗಿದ್ದರು ಎಂದು ಚಿತ್ರದುರ್ಗ ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಮುರಘರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.
Vijaya Karnataka Web Lingayat


ಪಟ್ಟಣದ ಶ್ರೀ ಮುರುಘೇಂದ್ರ ವಿರಕ್ತ ಮಠದ ಆವರಣದಲ್ಲಿ ಸಿದ್ಧರಾಮ ಶಿವಯೋಗಿಗಳ ಅಮೃತ ಮಹೋತ್ಸವದ ಮಹೋತ್ಸವ ನಿಮಿತ್ತ ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

''ಲಿಂಗಾಯತ ಧರ್ಮ ಸಂವೇದನಾಶೀಲವಾದ ಧರ್ಮವಾಗಿದೆ. ಹಿಂದೆ ಇದ್ದ ಬ್ರಾಹ್ಮಣ, ಕ್ಷ ತ್ರೀಯ, ವೈಶ್ಯ, ಶೂದ್ರ ವರ್ಣಾಶ್ರಮಗಳಲ್ಲಿ ವೀರಶೈವ ಲಿಂಗಾಯರು ಶೂದ್ರ ವರ್ಣಾಶ್ರಮಯಕ್ಕೆ ಸೇರಿದವರಾಗಿದ್ದರು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ