ಆ್ಯಪ್ನಗರ

ಬೀದಿ ವ್ಯಾಪಾರಿಗಳ ಜಗಳ ಸಾವಿನಲ್ಲಿ ಅಂತ್ಯ

ಬೆಂಗಳೂರಿನ ಎನ್ ಆರ್ ರಸ್ತೆ ಬಳಿಯ ಜಾಮಿ ಮಸೀದಿ ಬಳಿ ಬೀದಿ ವ್ಯಾಪಾರಿಗಳಿಬ್ಬರ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದೆ.

ವಿಕ ಸುದ್ದಿಲೋಕ 24 Dec 2016, 4:35 pm
ಬೆಂಗಳೂರು: ನಗರದ ಎನ್ ಆರ್ ರಸ್ತೆ ಬಳಿಯ ಜಾಮಿ ಮಸೀದಿ ಬಳಿ ಬೀದಿ ವ್ಯಾಪಾರಿಗಳಿಬ್ಬರ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಸಾವಿಗೀಡಾದ ಮಹಿಳೆಯನ್ನು ಸಮೀನಾ (30) ಎಂದು ಗುರುತಿಸಲಾಗಿದೆ.
Vijaya Karnataka Web bengalurus two street vendors fights result in death
ಬೀದಿ ವ್ಯಾಪಾರಿಗಳ ಜಗಳ ಸಾವಿನಲ್ಲಿ ಅಂತ್ಯ


ಸಮೀನಾ ಹಾಗೂ ಮಹೇಶ್‌ ಬೀದಿಯ ವ್ಯಾಪಾರಿಗಳು. ಇವರಿಬ್ಬರು ಜೋರಾಗಿ ಜಗಳವಾಡುತ್ತಿರುವದನ್ನು ನೋಡಿದ ಸ್ಥಳೀಯರು ಸಮೀನಾ ಜೊತೆ ಜಗಳವಾಡುತ್ತಿದ್ದ ಮಹೀಶ್‌ನಿಗೆ ಥಳಿಸಲು ಬಂದರು. ಅವರಿಂದ ತಪ್ಪಸಿಕೊಳ್ಳಲು ಯತ್ನಿಸಿದ ಮಹೇಶ್ ತನ್ನ ಎದುರಿಗಿದ್ದ ಸಮೀನಾಳನ್ನು ಜೋರಾಗಿ ನೂಕಿದ. ಮಹೇಶ್ ನೂಕಿದಾಗ ಆಯ ತಪ್ಪಿದ ಸಮೀನಾ ರಸ್ತೆಗೆ ಬಿದ್ದಾಗ ಅವಳ ಮೇಲೆ ಕ್ಯಾಂಟರ್ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟರು.

ಪ್ರಕರಣ ಕಲಾಸಿಪಾಳ್ಯದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

2016ರ ಹಿನ್ನೋಟ: ಅತೀ ಹೆಚ್ಚು ಓದಿದ ವಿಷಯಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ