ಬೆಂಗಳೂರು: ಪತ್ನಿಯ ತಲೆಯನ್ನು ಡಂಬೆಲ್ (ವ್ಯಾಯಾಮಕ್ಕೆ ಬಳಸುವ ಪರಿಕರ) ನಿಂದ ಹೊಡೆದು ಕೊಲೆ ಮಾಡಿದ 55 ವರ್ಷದ ಉದ್ಯಮಿಯೊಬ್ಬರು ನಂತರ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿರುವ ’ಸೈಕಾನ್ ಅನೆಕ್ಸ್ ಪೊಲಾರಿಸ್’ ಅಪಾರ್ಟ್ಮೆಂಟ್ನ ಬಿ ಬ್ಲಾಕ್ನ 4ನೇ ನಂಬರಿನ ್ಲ್ಯಾಟ್ನಲ್ಲಿ ನೆಲೆಸಿದ್ದ ಮುಂಬೈ ಮೂಲದ ಅತುಲ್ ಉಪಾ‘್ಯಾಯ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಕೆಲ ನಿಮಿಷಗಳ ಮೊದಲಷ್ಟೇ ಪತ್ನಿ ಮಮತಾ ಉಪಾ‘್ಯಾಯ (53) ಅವರನ್ನು ಕೊಲೆ ಮಾಡಿದ್ದಾರೆ.
ದಂಪತಿಗೆ ಮಕ್ಕಳಿರಲಿಲ್ಲಘಿ. ಈ ಕಾರಣದಿಂದ ತನ್ನ ಅಣ್ಣನ ಮಗನನ್ನು ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದರು. ಹಲಸೂರಿನಲ್ಲಿ ‘ನಾಕ್ ನಾಕ್’ ಹೆಸರಿನ ಟ್ರಾವೆಲ್ ಏಜೆನ್ಸಿ ಇಟ್ಟುಕೊಂಡಿದ್ದರು. ಅಣ್ಣನ ಮಗ ಎಲ್ಎಲ್ಬಿ ಓದುತ್ತಿದ್ದು, ಈತ ಕಾಲೇಜಿಗೆ ಹೋಗಿದ್ದ ಸಂದ‘ರ್ದಲ್ಲಿ ಘಟನೆ ನಡೆದಿದೆ. ಆರನೇ ಮಹಡಿಯಿಂದ ಉಪಾ‘್ಯಾಯ ಹಾರಿ ಕೆಳಗೆ ಬಿದ್ದಾಗ ದೊಡ್ಡ ಶಬ್ದ ಕೇಳಿ ಕಾವಲು ಸಿಬ್ಬಂದಿ ಸ್ಥಳಕ್ಕೆ ‘ಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಕ್ಯಾನ್ಸರ್ಗಿಂತ ಸಾವೇ ಮೇಲು:
ಮೊದಲಿಗೆ ಅತುಲ್ ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತುಘಿ. ಸ್ಥಳಕ್ಕೆ ಬಂದ ಪೊಲೀಸರು ಕೆಳಗೆ ಬಿದ್ದಿದ್ದ ಮೃತದೇಹದ ಪರಿಶೀಲನೆ ನಡೆಸಿ ನಾಲ್ಕನೇ ಮಹಡಿಯಲ್ಲಿದ್ದ ಅವರ ್ಲ್ಯಾಟ್ಗೆ ತೆರಳಿದಾಗ ರಕ್ತದ ಮಡುವಿನಲ್ಲಿ ಮಮತಾ ಅವರು ಬಿದ್ದಿದ್ದರು. ಅವರ ಪಕ್ಕದಲ್ಲೇ ರಕ್ತಸಿಕ್ತವಾಗಿದ್ದ ಡಂಬೆಲ್ ಕೂಡ ಬಿದ್ದಿತ್ತುಘಿ. ಪತ್ನಿಯನ್ನು ಮೊದಲು ಕೊಲೆ ಮಾಡಿ ಆ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಘಟನಾ ಸ್ಥಳದಲ್ಲಿ ಸಿಕ್ಕಿರುವ ಕೆಲವೊಂದು ಸುಳಿವುಗಳಿಂದ ಪೊಲೀಸರಿಗೆ ಗೊತ್ತಾಗಿದೆ.
ಪತ್ನಿಯ ಮೃತದೇಹ ಇದ್ದ ಕೊಠಡಿಯಲ್ಲೇ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿದೆ. ಅದರಲ್ಲಿಘಿ, ‘ಯಾವತ್ತೂ ಗುಣಮುಖವಾಗದ ಕ್ಯಾನ್ಸರ್ಗಿಂತ ಸಾವೇ ಮೇಲು’ ಎನ್ನುವ ಅರ್ಥದ ಸಾಲುಗಳಿದ್ದವು. ನಾನು ಈ ತೀರ್ಮಾನ ತೆಗೆದುಕೊಳ್ಳುವುದರ ಹಿಂದೆ ಯಾವುದೇ ಸ್ವಾರ್ಥ ಇಲ್ಲಘಿ. ಕ್ಯಾನ್ಸರ್ನಿಂದ ನರಳುವುದಕ್ಕಿಂತ ಸಾಯುವುದೇ ಮೇಲು. ನಮ್ಮನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ’ ಎಂದು ಡೆತ್ನೋಟ್ನಲ್ಲಿ ದಾಖಲಿಸಿದ್ದಾರೆ. ಆದರೆ ಯಾರಿಗೆ ಕ್ಯಾನ್ಸರ್ ಇತ್ತು ಎನ್ನುವುದನ್ನು ಮಾತ್ರ ಡೆತ್ನೋಟಲ್ಲಿ ಹೇಳಿಲ್ಲಘಿ. ಬಹುಶಃ ಪತ್ನಿಗೆ ಕ್ಯಾನ್ಸರ್ ಇದ್ದಿರಬಹುದು. ಈ ಬಗ್ಗೆ ಕುಟುಂಬಕ್ಕೆ ಹತ್ತಿರ ಇರುವವರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಯಾರು ಎನ್ನುವ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದೇಹಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗಾಗಿ ಇಡಲಾಗಿದೆ. ಮಮತಾ ಉಪಾ‘್ಯಾಯ ಅವರ ತಂಗಿ ಅಮೆರಿಕದಲ್ಲಿ ಇದ್ದಾರೆ. ಅವರನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಹಾಗೆಯೇ ಅತುಲ್ ಅವರ ಕುಟುಂಬದವರು ಮುಂಬೈನಲ್ಲಿದ್ದು ಅವರಿಗೂ ಮಾಹಿತಿ ರವಾನಿಸಿದ್ದೇವೆ. ಎರಡೂ ಕುಟುಂಬದವರು ಬಂದ ನಂತರ ಶವ ಪರೀಕ್ಷೆ ನೆರವೇರಿಸಲಾಗುವುದು. ಸದ್ಯ ವಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ‘ಾವಿಸಿ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಶವ ಪರೀಕ್ಷೆ ವರದಿ ಮತ್ತು ವಿ ವಿಜ್ಞಾನ ಪ್ರಯೋಗಾಲಯದ ವರದಿ ಎರಡೂ ಕೈ ಸೇರಿದ ನಂತರ ಇನ್ನಷ್ಟು ಸ್ಪಷ್ಟ ಮಾಹಿತಿಗಳು ಸಿಗಲಿವೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಮನೆಮಗನಂತಿದ್ದನಾಯಿಯೂಬಲಿ
ದಂಪತಿಗೆ ಮಕ್ಕಳಿರದ ಕಾರಣ ಸಾಕಿದ್ದ ನಾಯಿಯನ್ನು ಮನೆ ಮಗನಂತೆ ನೋಡಿಕೊಳ್ಳುತ್ತಿದ್ದರು. ಪತ್ನಿಯನ್ನು ಕೊಲೆ ಮಾಡಿದ ನಂತರ ಅತುಲ್ ಆರನೇ ಮಹಡಿಗೆ ನಾಯಿಯನ್ನು ಕರೆದುಕೊಂಡು ಹೋಗಿ ಅಲ್ಲಿಂದ ಕೆಳಗೆತಳ್ಳಿದ್ದಾರೆ. ನಾಯಿ ಕೆಳಗೆ ಬಿದ್ದ ಕೆಲವೇ ಸೆಕೆಂಡುಗಳಲ್ಲಿ ಅವರೂ ಹಾರಿದ್ದಾರೆ. ಬಿದ್ದ ಶಬ್ದ ಕೇಳಿ ಕಾವಲು ಸಿಬ್ಬಂದಿ ಸ್ಥಳಕ್ಕೆ ಬಂದಾಗ ವಿಷಯ ಗೊತ್ತಾಗಿದೆ. ಅವರೇ ಮೊದಲಿಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ನಾಯಿಗೂ ಪಶು ವೈದ್ಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿಗೆಹೋಗಿದ್ದೆ
‘‘ನಾನು ಬೆಳಗ್ಗೆ ಮಾಮೂಲಿಯಂತೆ 9 ಗಂಟೆ ಸುಮಾರಿಗೆ ಕಾಲೇಜಿಗೆ ಹೊರಟಿದ್ದೆಘಿ.ನಾನು ಹೊರಡುವಾಗ ಇಬ್ಬರೂ ಹಾಲ್ನಲ್ಲಿ ಕುಳಿತು ಆರಾಮವಾಗಿ ಮಾತಾಡುತ್ತಿದ್ದರು. ಏಕೆ ಈ ರೀತಿಯ ತೀರ್ಮಾನ ತೆಗೆದುಕೊಂಡರು ಎನ್ನುವುದು ಗೊತ್ತಿಲ್ಲ,’’ ಎಂದು ಅತುಲ್ ಅವರ ಅಣ್ಣನ ಮಗ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾನೆ.
ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿರುವ ’ಸೈಕಾನ್ ಅನೆಕ್ಸ್ ಪೊಲಾರಿಸ್’ ಅಪಾರ್ಟ್ಮೆಂಟ್ನ ಬಿ ಬ್ಲಾಕ್ನ 4ನೇ ನಂಬರಿನ ್ಲ್ಯಾಟ್ನಲ್ಲಿ ನೆಲೆಸಿದ್ದ ಮುಂಬೈ ಮೂಲದ ಅತುಲ್ ಉಪಾ‘್ಯಾಯ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಕೆಲ ನಿಮಿಷಗಳ ಮೊದಲಷ್ಟೇ ಪತ್ನಿ ಮಮತಾ ಉಪಾ‘್ಯಾಯ (53) ಅವರನ್ನು ಕೊಲೆ ಮಾಡಿದ್ದಾರೆ.
ದಂಪತಿಗೆ ಮಕ್ಕಳಿರಲಿಲ್ಲಘಿ. ಈ ಕಾರಣದಿಂದ ತನ್ನ ಅಣ್ಣನ ಮಗನನ್ನು ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದರು. ಹಲಸೂರಿನಲ್ಲಿ ‘ನಾಕ್ ನಾಕ್’ ಹೆಸರಿನ ಟ್ರಾವೆಲ್ ಏಜೆನ್ಸಿ ಇಟ್ಟುಕೊಂಡಿದ್ದರು. ಅಣ್ಣನ ಮಗ ಎಲ್ಎಲ್ಬಿ ಓದುತ್ತಿದ್ದು, ಈತ ಕಾಲೇಜಿಗೆ ಹೋಗಿದ್ದ ಸಂದ‘ರ್ದಲ್ಲಿ ಘಟನೆ ನಡೆದಿದೆ. ಆರನೇ ಮಹಡಿಯಿಂದ ಉಪಾ‘್ಯಾಯ ಹಾರಿ ಕೆಳಗೆ ಬಿದ್ದಾಗ ದೊಡ್ಡ ಶಬ್ದ ಕೇಳಿ ಕಾವಲು ಸಿಬ್ಬಂದಿ ಸ್ಥಳಕ್ಕೆ ‘ಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಕ್ಯಾನ್ಸರ್ಗಿಂತ ಸಾವೇ ಮೇಲು:
ಮೊದಲಿಗೆ ಅತುಲ್ ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತುಘಿ. ಸ್ಥಳಕ್ಕೆ ಬಂದ ಪೊಲೀಸರು ಕೆಳಗೆ ಬಿದ್ದಿದ್ದ ಮೃತದೇಹದ ಪರಿಶೀಲನೆ ನಡೆಸಿ ನಾಲ್ಕನೇ ಮಹಡಿಯಲ್ಲಿದ್ದ ಅವರ ್ಲ್ಯಾಟ್ಗೆ ತೆರಳಿದಾಗ ರಕ್ತದ ಮಡುವಿನಲ್ಲಿ ಮಮತಾ ಅವರು ಬಿದ್ದಿದ್ದರು. ಅವರ ಪಕ್ಕದಲ್ಲೇ ರಕ್ತಸಿಕ್ತವಾಗಿದ್ದ ಡಂಬೆಲ್ ಕೂಡ ಬಿದ್ದಿತ್ತುಘಿ. ಪತ್ನಿಯನ್ನು ಮೊದಲು ಕೊಲೆ ಮಾಡಿ ಆ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಘಟನಾ ಸ್ಥಳದಲ್ಲಿ ಸಿಕ್ಕಿರುವ ಕೆಲವೊಂದು ಸುಳಿವುಗಳಿಂದ ಪೊಲೀಸರಿಗೆ ಗೊತ್ತಾಗಿದೆ.
ಪತ್ನಿಯ ಮೃತದೇಹ ಇದ್ದ ಕೊಠಡಿಯಲ್ಲೇ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿದೆ. ಅದರಲ್ಲಿಘಿ, ‘ಯಾವತ್ತೂ ಗುಣಮುಖವಾಗದ ಕ್ಯಾನ್ಸರ್ಗಿಂತ ಸಾವೇ ಮೇಲು’ ಎನ್ನುವ ಅರ್ಥದ ಸಾಲುಗಳಿದ್ದವು. ನಾನು ಈ ತೀರ್ಮಾನ ತೆಗೆದುಕೊಳ್ಳುವುದರ ಹಿಂದೆ ಯಾವುದೇ ಸ್ವಾರ್ಥ ಇಲ್ಲಘಿ. ಕ್ಯಾನ್ಸರ್ನಿಂದ ನರಳುವುದಕ್ಕಿಂತ ಸಾಯುವುದೇ ಮೇಲು. ನಮ್ಮನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ’ ಎಂದು ಡೆತ್ನೋಟ್ನಲ್ಲಿ ದಾಖಲಿಸಿದ್ದಾರೆ. ಆದರೆ ಯಾರಿಗೆ ಕ್ಯಾನ್ಸರ್ ಇತ್ತು ಎನ್ನುವುದನ್ನು ಮಾತ್ರ ಡೆತ್ನೋಟಲ್ಲಿ ಹೇಳಿಲ್ಲಘಿ. ಬಹುಶಃ ಪತ್ನಿಗೆ ಕ್ಯಾನ್ಸರ್ ಇದ್ದಿರಬಹುದು. ಈ ಬಗ್ಗೆ ಕುಟುಂಬಕ್ಕೆ ಹತ್ತಿರ ಇರುವವರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಯಾರು ಎನ್ನುವ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದೇಹಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗಾಗಿ ಇಡಲಾಗಿದೆ. ಮಮತಾ ಉಪಾ‘್ಯಾಯ ಅವರ ತಂಗಿ ಅಮೆರಿಕದಲ್ಲಿ ಇದ್ದಾರೆ. ಅವರನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಹಾಗೆಯೇ ಅತುಲ್ ಅವರ ಕುಟುಂಬದವರು ಮುಂಬೈನಲ್ಲಿದ್ದು ಅವರಿಗೂ ಮಾಹಿತಿ ರವಾನಿಸಿದ್ದೇವೆ. ಎರಡೂ ಕುಟುಂಬದವರು ಬಂದ ನಂತರ ಶವ ಪರೀಕ್ಷೆ ನೆರವೇರಿಸಲಾಗುವುದು. ಸದ್ಯ ವಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ‘ಾವಿಸಿ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಶವ ಪರೀಕ್ಷೆ ವರದಿ ಮತ್ತು ವಿ ವಿಜ್ಞಾನ ಪ್ರಯೋಗಾಲಯದ ವರದಿ ಎರಡೂ ಕೈ ಸೇರಿದ ನಂತರ ಇನ್ನಷ್ಟು ಸ್ಪಷ್ಟ ಮಾಹಿತಿಗಳು ಸಿಗಲಿವೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಮನೆಮಗನಂತಿದ್ದನಾಯಿಯೂಬಲಿ
ದಂಪತಿಗೆ ಮಕ್ಕಳಿರದ ಕಾರಣ ಸಾಕಿದ್ದ ನಾಯಿಯನ್ನು ಮನೆ ಮಗನಂತೆ ನೋಡಿಕೊಳ್ಳುತ್ತಿದ್ದರು. ಪತ್ನಿಯನ್ನು ಕೊಲೆ ಮಾಡಿದ ನಂತರ ಅತುಲ್ ಆರನೇ ಮಹಡಿಗೆ ನಾಯಿಯನ್ನು ಕರೆದುಕೊಂಡು ಹೋಗಿ ಅಲ್ಲಿಂದ ಕೆಳಗೆತಳ್ಳಿದ್ದಾರೆ. ನಾಯಿ ಕೆಳಗೆ ಬಿದ್ದ ಕೆಲವೇ ಸೆಕೆಂಡುಗಳಲ್ಲಿ ಅವರೂ ಹಾರಿದ್ದಾರೆ. ಬಿದ್ದ ಶಬ್ದ ಕೇಳಿ ಕಾವಲು ಸಿಬ್ಬಂದಿ ಸ್ಥಳಕ್ಕೆ ಬಂದಾಗ ವಿಷಯ ಗೊತ್ತಾಗಿದೆ. ಅವರೇ ಮೊದಲಿಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ನಾಯಿಗೂ ಪಶು ವೈದ್ಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿಗೆಹೋಗಿದ್ದೆ
‘‘ನಾನು ಬೆಳಗ್ಗೆ ಮಾಮೂಲಿಯಂತೆ 9 ಗಂಟೆ ಸುಮಾರಿಗೆ ಕಾಲೇಜಿಗೆ ಹೊರಟಿದ್ದೆಘಿ.ನಾನು ಹೊರಡುವಾಗ ಇಬ್ಬರೂ ಹಾಲ್ನಲ್ಲಿ ಕುಳಿತು ಆರಾಮವಾಗಿ ಮಾತಾಡುತ್ತಿದ್ದರು. ಏಕೆ ಈ ರೀತಿಯ ತೀರ್ಮಾನ ತೆಗೆದುಕೊಂಡರು ಎನ್ನುವುದು ಗೊತ್ತಿಲ್ಲ,’’ ಎಂದು ಅತುಲ್ ಅವರ ಅಣ್ಣನ ಮಗ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾನೆ.