ಆ್ಯಪ್ನಗರ

ನ್ಯೂ ಇಯರ್ ವೈನ್‌ ಜಗಳ: ಇರಿತಕ್ಕೆ ಯುವಕ ಬಲಿ

ಜೆ.ಪಿ.ನಗರದ ಬಾಲಾಜಿ ವೈನ್ಸ್‌ನಲ್ಲಿ ನ್ಯೂ ಇಯರ್ ಪಾರ್ಟಿಗೆ ಬಂದಿದ್ದ ಇಬ್ಬರು ಸ್ನೇಹಿತರು ವೈನ್‌ ಕುಡಿಯುವಾಗ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಕೊನೆಯಾಗಿದೆ.

Vijaya Karnataka Web 1 Jan 2018, 12:47 pm
ಬೆಂಗಳೂರು: ಜೆ.ಪಿ.ನಗರದ ಬಾಲಾಜಿ ವೈನ್ಸ್‌ನಲ್ಲಿ ನ್ಯೂ ಇಯರ್ ಪಾರ್ಟಿಗೆ ಬಂದಿದ್ದ ಇಬ್ಬರು ಸ್ನೇಹಿತರು ವೈನ್‌ ಕುಡಿಯುವಾಗ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಕೊನೆಯಾಗಿದೆ.
Vijaya Karnataka Web man stabbed on wine issue
ನ್ಯೂ ಇಯರ್ ವೈನ್‌ ಜಗಳ: ಇರಿತಕ್ಕೆ ಯುವಕ ಬಲಿ


ಹೇಮಂತ್ (27) ಚಾಕು ಇರಿತಕ್ಕೆ ಬಲಿಯಾದವ. ಇಬ್ಬರೂಕುಡಿದು ಗಲಾಟೆ ಮಾಡಿಕೊಂಡಿದ್ದು, ಮಾತಿಗೆ ಮಾತು ಬೆಳೆದು ಒಬ್ಬ ಹೇಮಂತ್ ಗೆ ಚಾಕುವಿನಿಂದ ಇರಿದಿದ್ದು, ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸಲಿಲ್ಲ. ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ