ಆ್ಯಪ್ನಗರ

ಸಿಡಿ ಮದ್ದು ಸಿಡಿದು ಎತ್ತಿಗೆ ಗಾಯ

ಹೊಳಲ್ಕೆರೆ ತಾಲೂಕು ಕೋಟೆಹಾಳ್‌ ಗ್ರಾಮದ ಹೊಲವೊಂದರಲ್ಲಿ ಹಂದಿ ಹಿಡಿಯಲು ಬಳಸಿದ್ದ ಸಿಡಿಮದ್ದು ಸಿಡಿದು ಎತ್ತಿನ ನಾಲಿಗೆ ತುಂಡಾದ ಘಟನೆ ಮಂಗಳವಾರ ನಡೆದಿದೆ.

ವಿಕ ಸುದ್ದಿಲೋಕ 1 Mar 2017, 5:33 pm
ಚಿಕ್ಕಜಾಜೂರು(ಚಿತ್ರದುರ್ಗ) : ಹೊಳಲ್ಕೆರೆ ತಾಲೂಕು ಕೋಟೆಹಾಳ್‌ ಗ್ರಾಮದ ಹೊಲವೊಂದರಲ್ಲಿ ಹಂದಿ ಹಿಡಿಯಲು ಬಳಸಿದ್ದ ಸಿಡಿಮದ್ದು ಸಿಡಿದು ಎತ್ತಿನ ನಾಲಿಗೆ ತುಂಡಾದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web
ಸಿಡಿ ಮದ್ದು ಸಿಡಿದು ಎತ್ತಿಗೆ ಗಾಯ


ಗ್ರಾಮದ ಸದಾಶಿವಪ್ಪ ಎಂಬವರು ಕಲ್ಲೇಶ್ವರ ದೇವಸ್ಥಾನ ಪಕ್ಕದ ಹೊಲದಲ್ಲಿ ಮೇಯಲು ಎತ್ತು, ಆಕಳನ್ನು ಬಿಟ್ಟು ಹೋದಾಗ ಈ ಘಟನೆ ಸಂಭವಿಸಿದೆ. ಕಾಡು ಹಂದಿ ಹಿಡಿಯುವವರು ಪ್ಲಾಸ್ಟಿಕ್‌ ಕವರ್‌ನಲ್ಲಿ ಸಿಡಿಮದ್ದು ಇಟ್ಟು ಹೋಗಿದ್ದಾರೆ. ಇದು ಆಕಸ್ಮಿಕವಾಗಿ ಸಿಡಿದು ಎತ್ತಿನ ನಾಲಿಗೆ ಅರ್ಧ ತುಂಡಾಗಿದೆ ಎಂದು ರೈತ ತಿಳಿಸಿದ್ದಾನೆ. ಎತ್ತಿಗೆ ನೋವಾಗಿದ್ದರಿಂದ ರೈತ ಚಿಂತಿತನಾಗಿದ್ದಾನೆ. ಇದರ ನಷ್ಟ ಭರಿಸುವವರು ಯಾರ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ