ಆ್ಯಪ್ನಗರ

ಲಾರಿಗೆ ಸಿಲುಕಿ ಶಾಲಾ ಬಾಲಕಿ ಸಾವು

ನಗರ ಸಮೀಪದ ರೋಜಾ ಡಾಬಾ ಬಳಿ ಬೈಕ್‌, ಲಾರಿ ನಡುವೆ ಅಪಘಾತ ಸಂಭವಿಸಿ ಶನಿವಾರ ಮುಂಜಾನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ವಿಕ ಸುದ್ದಿಲೋಕ 4 Feb 2018, 2:25 pm
ಚಳ್ಳಕೆರೆ: ನಗರ ಸಮೀಪದ ರೋಜಾ ಡಾಬಾ ಬಳಿ ಬೈಕ್‌, ಲಾರಿ ನಡುವೆ ಅಪಘಾತ ಸಂಭವಿಸಿ ಶನಿವಾರ ಮುಂಜಾನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
Vijaya Karnataka Web
ಲಾರಿಗೆ ಸಿಲುಕಿ ಶಾಲಾ ಬಾಲಕಿ ಸಾವು


ಬಸವರಾಜು ಪುತ್ರಿ ಪೂರ್ಣ(6)ಮೃತ ಬಾಲಕಿ. ತಂದೆ ಬಸವರಾಜ್‌ ಮೂಲತಃ ವಿಜಯಪುರ ಜಿಲ್ಲೆಯವರು, ಇವರು ಸಿದ್ದಾಪುರ ಗೇಟ್‌ ಸಮೀಪದ ಅನಂತ ಸಾಲ್ವೆಂಟ್‌ ಪಕ್ಕದಲ್ಲಿ ವಾಸವಾಗಿದ್ದಾರೆ. ಇವರ ಮಗಳನ್ನು ಅಳಿಯಾ ಮಂಜುನಾಥ ಶಾಲೆಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಲಾರಿ ಹಿಂದಿಕ್ಕಲು ಹೋಗಿ ಲಾರಿ ಚಕ್ರಕ್ಕೆ ಬಾಲಕಿ ಸಿಲುಕಿ ಮೃತಪಟ್ಟಿದ್ದು, ಮಂಜುನಾಥಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಳ್ಳಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ