ಆ್ಯಪ್ನಗರ

ಮಾ.6ಕ್ಕೆ ಸಾಮೂಹಿಕ ವಿವಾಹ

ತಾಲೂಕಿನ ಕಂಚಿಕೇರಿಯ ಕೋಡಿಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಾ.6ರ ಭಾನುವಾರ ಬೆಳಗ್ಗೆ 10ಕ್ಕೆ ದಿ.ಬಿದರಿ ರೇವಣಸಿದ್ದಪ್ಪನವರ ಸ್ಮರಾಣರ್ಥದ 16ನೇ ವರ್ಷದ ಧರ್ಮಾರ್ಥ ಸಾಮೂಹಿಕ ವಿವಾಹ ಹಾಗೂ ಡಾ.ಕೊಟ್ರೇಶ್ ಬಿದರಿ, ಅನುರಾಧ ಪ್ರತಿಷ್ಟಾನದಿಂದ 2014-15ನೇ ಸಾಲಿನ ತಾಲೂಕಿನ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾ.6ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ.

ವಿಕ ಸುದ್ದಿಲೋಕ 3 Mar 2016, 2:00 am
ಹರಪನಹಳ್ಳಿ: ತಾಲೂಕಿನ ಕಂಚಿಕೇರಿಯ ಕೋಡಿಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಾ.6ರ ಭಾನುವಾರ ಬೆಳಗ್ಗೆ 10ಕ್ಕೆ ದಿ.ಬಿದರಿ ರೇವಣಸಿದ್ದಪ್ಪನವರ ಸ್ಮರಾಣರ್ಥದ 16ನೇ ವರ್ಷದ ಧರ್ಮಾರ್ಥ ಸಾಮೂಹಿಕ ವಿವಾಹ ಹಾಗೂ ಡಾ.ಕೊಟ್ರೇಶ್ ಬಿದರಿ, ಅನುರಾಧ ಪ್ರತಿಷ್ಟಾನದಿಂದ 2014-15ನೇ ಸಾಲಿನ ತಾಲೂಕಿನ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾ.6ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ.
Vijaya Karnataka Web  6
ಮಾ.6ಕ್ಕೆ ಸಾಮೂಹಿಕ ವಿವಾಹ


ಶಿರಹಟ್ಟಿ ತಾಲೂಕು ಬಾಳೆಹೊಸೂರು ದಿಂಗಲೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಗರಿಬೊಮ್ಮನಹಳ್ಳಿ ಹಾಲಶಂಕರಸ್ವಾಮಿ ಮಠದ ಹಾಲಶಂಕರಸ್ವಾಮೀಜಿ, ಕಿತ್ತೂರು ಹಿರೆಮಠದ ವೇದಮೂರ್ತಿ ತಿರುಕಪಯ್ಯನವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.

ಕಂಚಿಕೇರಿ ಗುರುಒಡೆಯರ ಮಠದ ಸಿದ್ದಲಿಂಗಸ್ವಾಮಿಗಳು ಪೌರೋಹಿತ್ಯ ವಹಿಸಲಿದ್ದು, ಶಾಸಕ ಎಂ.ಪಿ.ರವೀಂದ್ರ ಅಧ್ಯಕ್ಷತೆ ವಹಿಸುವರು.

ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರನಾಯ್ಕ, ದಾವಣಗೆರೆ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್, ರೇಷ್ಮೆ ಉದ್ಯಮಗಳ ಮಂಡಳಿ ಅಧ್ಯಕ್ಷ ಡಿ.ಬಸವರಾಜ್, ಉಪವಿಭಾಗಾಧಿಕಾರಿ ಪಿ.ಎನ್.ಲೋಕೇಶ್, ತಾಪಂ ಇಓ ರೇವಣ್ಣ ಪಾಲ್ಗೊಳ್ಳುವರು.

ವಿಧಾನಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ರಘುಆಚಾರ್‌ರನ್ನು ಸನ್ಮಾನಿಸಲಾಗುವುದು, ಡಾ.ಶ್ರೀಶೈಲಾ ಎಂ.ಬ್ಯಾಡಗಿ, ಡಾ.ಮಾದವರಾವ್ ಹೊನ್ನತ್ತಿ, ಚಂಪಲಾಲ್ ಬಿ.ಡಿಲೇರಿಯಾ, ಉಪಸ್ಥಿತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ