ಆ್ಯಪ್ನಗರ

ಐಮಂಗಲ ಚಿರತೆ ಸೆರೆ

ಆಹಾರ ಅರಸಿ ಪಾಲವ್ವನಹಳ್ಳಿಯತ್ತ ಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಬುಧವಾರ ಸೆರೆಹಿಡಿದಿದ್ದಾರೆ.

Vijaya Karnataka 26 Jul 2018, 2:00 pm
ಐಮಂಗಲ : ಆಹಾರ ಅರಸಿ ಪಾಲವ್ವನಹಳ್ಳಿಯತ್ತ ಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಬುಧವಾರ ಸೆರೆಹಿಡಿದಿದ್ದಾರೆ.
Vijaya Karnataka Web aimangala leopard capture
ಐಮಂಗಲ ಚಿರತೆ ಸೆರೆ


ಹೋಬಳಿಯ ಪಾಲವ್ವನಹಳ್ಳಿ ಗುಡ್ಡಕ್ಕೆ ಕುರುಮರಡಿಕೆರೆ ಗುಡ್ಡದ ಕಡೆಯಿಂದ ಆಹಾರ ಅರಸುತ್ತ ಬಂದ ಚಿರತೆ ಗುಡ್ಡದ ಮೇಲಿಂದ ಬಿದ್ದು ನಿತ್ರಾಣವಾಗಿತ್ತು. ಪಾಲವ್ವನಹಳ್ಳಿಯ ಕುರಿಗಾಯಿವೊಬ್ಬರು ಚಿರತೆಯನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿಗೆ ಮಾಹಿತಿ ನೀಡಿದರು. ಉಭಯ ಇಲಾಖೆಯ ಸಿಬ್ಬಂದಿ ಹಾಗೂ ಹಾಗೂ ಗ್ರಾಮಸ್ಥರು ಸೇರಿ ಚಿರತೆ ಸೆರೆ ಹಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ