ಆ್ಯಪ್ನಗರ

ಪಶು ವೈದ್ಯಕೀಯ: ಮಂಜುನಾಥ್‌ಗೆ 2ನೇ ರಾರ‍ಯಂಕ್‌

ಇಲ್ಲಿನ ಶ್ರೀಮತಿ ರಾಧಾಬಾಯಿ ಡಿ.ಗೋಪಾಲರಾವ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು 2017-18ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ಸಿ.ಆರ್‌.ಮಂಜುನಾಥ್‌ ಪಶು ವೈದ್ಯಕೀಯದಲ್ಲಿ ರಾಜ್ಯಕ್ಕೆ 2ನೇ ರಾರ‍ಯಂಕ್‌ ಪಡೆದಿದ್ದರೆ, ಬಿ.ಎಸ್ಸಿ ಅಗ್ರಿಯಲ್ಲಿ 16 ನೇ ರಾರ‍ಯಂಕ್‌, ಎಂಜಿನಿಯರಿಂಗ್‌ನಲ್ಲಿ 690 ನೇ ರಾರ‍ಯಂಕ್‌ ಪಡೆದಿದ್ದಾರೆ.

Vijaya Karnataka 2 Jun 2018, 2:39 pm
ಹರಿಹರ: ಇಲ್ಲಿನ ಶ್ರೀಮತಿ ರಾಧಾಬಾಯಿ ಡಿ.ಗೋಪಾಲರಾವ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು 2017-18ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ಸಿ.ಆರ್‌.ಮಂಜುನಾಥ್‌ ಪಶು ವೈದ್ಯಕೀಯದಲ್ಲಿ ರಾಜ್ಯಕ್ಕೆ 2ನೇ ರಾರ‍ಯಂಕ್‌ ಪಡೆದಿದ್ದರೆ, ಬಿ.ಎಸ್ಸಿ ಅಗ್ರಿಯಲ್ಲಿ 16 ನೇ ರಾರ‍ಯಂಕ್‌, ಎಂಜಿನಿಯರಿಂಗ್‌ನಲ್ಲಿ 690 ನೇ ರಾರ‍ಯಂಕ್‌ ಪಡೆದಿದ್ದಾರೆ.
Vijaya Karnataka Web animal husbandry manjunath 2nd rarayank
ಪಶು ವೈದ್ಯಕೀಯ: ಮಂಜುನಾಥ್‌ಗೆ 2ನೇ ರಾರ‍ಯಂಕ್‌


ಎಸ್‌.ಪಿ. ಪ್ರವೀಣ್‌ಕುಮಾರ್‌ ಬಿ.ಎಸ್ಸಿ ಅಗ್ರಿಯಲ್ಲಿ 250 ನೇ ರಾರ‍ಯಂಕ್‌, ಪಶು ವೈದ್ಯಕೀಯ 789 ರಾರ‍ಯಂಕ್‌, ಎಂಜಿನಿಯರಿಂಗ್‌ 681 ನೇ ರಾರ‍ಯಂಕ್‌. ಜಿ.ಕೆ. ಕಿರಣ್‌ ಬಿ.ಎಸ್ಸಿ ಅಗ್ರಿಯಲ್ಲಿ 602 ನೇ ರಾರ‍ಯಂಕ್‌, ಎಂಜಿನಿಯರಿಂಗ್‌ 958 ನೇ ರಾರ‍ಯಂಕ್‌. ಪಶು ವೈದ್ಯಕೀಯದಲ್ಲಿ 789 ರಾರ‍ಯಂಕ್‌ ಪಡೆದಿದ್ದಾರೆ.

ಸಿಇಟಿಯ 100 ರಾರ‍ಯಂಕ್‌ನಲ್ಲಿ ಇಬ್ಬರು, 500 ರಾರ‍ಯಂಕ್‌ನಲ್ಲಿ ಮೂವರು, 1000 ರಾರ‍ಯಂಕ್‌ನಲ್ಲಿ 10, 2000 ರಾರ‍ಯಂಕ್‌ನಲ್ಲಿ 14 ಕಾಲೇಜಿನ ವಿದ್ಯಾರ್ಥಿಗಳು ರಾರ‍ಯಂಕ್‌ ಪಡೆದಿದ್ದಾರೆ. ಕಾಲೇಜಿನ 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆಂದು ಸಂಸ್ಥೆಯ ಸಂಸ್ಥಾಪಕ ಡಿ.ಜಿ.ರಘುನಾಥ್‌ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ