ಆ್ಯಪ್ನಗರ

ಗಾಳಿ ಮಳೆಗೆ ತೆಂಗು, ಅಡಕೆ, ಬಾಳೆ ಧರೆಗೆ

ತಾಲೂಕಿನ ಕೊರಟೀಕೆರೆ ಗಂಗೂರು ಮತ್ತು ಹೊದಿಗೆರೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಬೀಸಿದ ಬಾರಿ ಗಾಳಿ ಮಳೆಗೆ ಬಾಳೆ, ತೆಂಗು ಮತ್ತು ಅಡಕೆ ಮರಗಳು ಧರೆಗುರುಳಿ ಲಕ್ಷಾಂತರ ರೂ. ನಷ್ಟವಾಗಿದೆ.

Vijaya Karnataka 9 May 2018, 4:30 pm
ಚನ್ನಗಿರಿ : ತಾಲೂಕಿನ ಕೊರಟೀಕೆರೆ ಗಂಗೂರು ಮತ್ತು ಹೊದಿಗೆರೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಬೀಸಿದ ಬಾರಿ ಗಾಳಿ ಮಳೆಗೆ ಬಾಳೆ, ತೆಂಗು ಮತ್ತು ಅಡಕೆ ಮರಗಳು ಧರೆಗುರುಳಿ ಲಕ್ಷಾಂತರ ರೂ. ನಷ್ಟವಾಗಿದೆ.
Vijaya Karnataka Web coconut hay banana powder for air rains
ಗಾಳಿ ಮಳೆಗೆ ತೆಂಗು, ಅಡಕೆ, ಬಾಳೆ ಧರೆಗೆ


ತಾಲೂಕಿನ ಹೊದಿಗೆರೆ ಗ್ರಾಮದ ರೈತ ಎಂ.ಜೆ. ಪ್ರಕಾಶ್‌ 2 ಎಕರೆ ಬಾಳೆ, ಅಡಕೆ, ಮಲ್ಲಿಕಾರ್ಜುನಪ್ಪರ 5 ಎಕರೆ ಬಾಳೆ, ಉಮಾಪತಿ ಅವರ 2 ಎಕರೆ ಬಾಳೆ ಸಂಪೂರ್ಣ ನೆಲಕ್ಕುರಳಿವೆ.

ಕೊರಟೀಕೆರೆ ಗ್ರಾಮದ ನವೀನ್‌ ಎಂಬವರ 5 ಎಕರೆ ಬಾಳೆ ತೋಟದ 3,600 ಸಸಿಗಳು ಸಂಪೂರ್ಣ ಧರೆಗುರುಳಿದ್ದು, ಸ್ಥಳಕ್ಕೆ ಚನ್ನಗಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ರಮೇಶ್‌ ಭೇಟಿ ನೀಡಿ, ಶೇ.95ರಷ್ಟು ಭಾಗಶಃ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ