ದಾವಣಗೆರೆ: ಸರಕಾರದಲ್ಲಿ ನಾವು ಒಟ್ಟಾಗಿ ಇದ್ದೇವೆ. ಐದು ವರ್ಷ ಪೂರ್ಣಾವಧಿ ಆಡಳಿತ ನಡೆಸುತ್ತೇವೆ. ಸ್ವಾಮೀಜಿ ಅವರಿಗೆ ಮಾತನಾಡಲು ಹಕ್ಕಿದೆ. ನಮ್ಮ ಸರಕಾರ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.
ಹಳೆ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸಚಿವರು ಮಾತನಾಡಿದರು. ರಾಜ್ಯದಲ್ಲಿ ಆರ್ಟಿಒ, ಸಂಚಾರಿ ನಿಯಂತ್ರಣ ಅಧಿಕಾರಿಗಳು ಸೇರಿದಂತೆ 414 ಹುದ್ದೆಗಳು ಖಾಲಿ ಇವೆ. ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತಂದು ನೇರ ನೇಮಕಾತಿ ಚಿಂತನೆ ನಡೆಸುವ ಚಿಂತನೆ ಇದೆ. ಇದಕ್ಕಾಗಿ ಮಹಾರಾಷ್ಟ್ರ ರಾಜ್ಯದ ನೇಮಕಾತಿ ಕುರಿತ ಅಧ್ಯಯನ ನಡೆಸಬೇಕಿದೆ ಎಂದು ಅವರು ಹೇಳಿದರು.
ಹಳೆ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸಚಿವರು ಮಾತನಾಡಿದರು. ರಾಜ್ಯದಲ್ಲಿ ಆರ್ಟಿಒ, ಸಂಚಾರಿ ನಿಯಂತ್ರಣ ಅಧಿಕಾರಿಗಳು ಸೇರಿದಂತೆ 414 ಹುದ್ದೆಗಳು ಖಾಲಿ ಇವೆ. ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತಂದು ನೇರ ನೇಮಕಾತಿ ಚಿಂತನೆ ನಡೆಸುವ ಚಿಂತನೆ ಇದೆ. ಇದಕ್ಕಾಗಿ ಮಹಾರಾಷ್ಟ್ರ ರಾಜ್ಯದ ನೇಮಕಾತಿ ಕುರಿತ ಅಧ್ಯಯನ ನಡೆಸಬೇಕಿದೆ ಎಂದು ಅವರು ಹೇಳಿದರು.