ಆ್ಯಪ್ನಗರ

ಅಮ್ಮನ ಹುಂಡಿಗೆ 15.51 ಲಕ್ಷ ರೂ. ಕಾಣಿಕೆ

ತಾಲೂಕಿನ ಐತಿಹಾಸಿಕ ಉಚ್ಚಂಗಿದುರ್ಗದಲ್ಲಿ ಶ್ರೀ ಉತ್ಸವಾಂಬೆ ದೇವಸ್ಥಾನದ ಹುಂಡಿ ಎಣಿಕೆಯಾಗಿದ್ದು, 15,51,293 ರೂ. ನಗದು ಕಾಣಿಕೆ ಸಂಗ್ರಹವಾಗಿದೆ.

Vijaya Karnataka 14 Jun 2018, 2:44 pm
ಹರಪನಹಳ್ಳಿ: ತಾಲೂಕಿನ ಐತಿಹಾಸಿಕ ಉಚ್ಚಂಗಿದುರ್ಗದಲ್ಲಿ ಶ್ರೀ ಉತ್ಸವಾಂಬೆ ದೇವಸ್ಥಾನದ ಹುಂಡಿ ಎಣಿಕೆಯಾಗಿದ್ದು, 15,51,293 ರೂ. ನಗದು ಕಾಣಿಕೆ ಸಂಗ್ರಹವಾಗಿದೆ.
Vijaya Karnataka Web rs 15 51 lakh to her mothers head offering
ಅಮ್ಮನ ಹುಂಡಿಗೆ 15.51 ಲಕ್ಷ ರೂ. ಕಾಣಿಕೆ


ತಾಲೂಕಿನಲ್ಲಿ ದೊಡ್ಡ 'ಎ' ಶ್ರೇಣಿ ದೇವಸ್ಥಾನ ಇದಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ದೇವಿಗೆ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಈ ಹಿಂದೆ ಮಾ.26 ರಂದು ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಅದಾದ ಬಳಿಕ ಇಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 15.51 ಲಕ್ಷ ರೂ. ನಗದು ಹಣವನ್ನು ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ.

ಈ ಹಣವನ್ನು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮೆ ಮಾಡಲು ಬ್ಯಾಂಕ್‌ ವ್ಯವಸ್ಥಾಪಕರಿಗೆæ ನೀಡಲಾಗಿದೆ ಎಂದು ಉಪ ತಹಸೀಲ್ದಾರ್‌ ಫಾತಿಮ ತಿಳಿಸಿದರು.

ಈ ಸಂದರ್ಭದಲ್ಲಿ ಉತ್ಸವಾಂಭ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆಂಚ್ಚಪ್ಪ, ಸದಸ್ಯರಾದ ಶಿವಕುಮಾರ್‌ ಸ್ವಾಮಿ ಹಾಗೂ ಸರ್ವ ಸದಸ್ಯರು, ಕಂದಾಯ ನಿರೀಕ್ಷ ಕ ಶ್ರೀಧರ್‌, ಗ್ರಾಮ ಲೆಕ್ಕಿಗರು, ಶಾಂತಮ್ಮ, ಪೊಲೀಸರು, ದೇವಿಯ ಅರ್ಚಕರು ಮತ್ತು ರಮೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ