ಆ್ಯಪ್ನಗರ

ಜಿಲ್ಲೆಯಲ್ಲಿ ತುಂತುರು ಮಳೆ

ನಗರ ಸೇರಿ ಜಿಲ್ಲಾದ್ಯಂತ ಬುಧವಾರ ಮಳೆಯ ವಾತಾವರಣ ಕಂಡು ಬಂದಿದ್ದು ಬಹಳ ದಿನಗಳ ನಂತರ ಹಲವೆಡೆ ತುಂತುರು ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಬುಧವಾರ ಬೆಳಗ್ಗೆಯಿಂದ ಆಗಾಗ ತುಂತುರು ಮಳೆ ಸುರಿಯಿತು.

Vijaya Karnataka 2 Aug 2018, 5:00 am
ದಾವಣಗೆರೆ: ನಗರ ಸೇರಿ ಜಿಲ್ಲಾದ್ಯಂತ ಬುಧವಾರ ಮಳೆಯ ವಾತಾವರಣ ಕಂಡು ಬಂದಿದ್ದು ಬಹಳ ದಿನಗಳ ನಂತರ ಹಲವೆಡೆ ತುಂತುರು ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಬುಧವಾರ ಬೆಳಗ್ಗೆಯಿಂದ ಆಗಾಗ ತುಂತುರು ಮಳೆ ಸುರಿಯಿತು.
Vijaya Karnataka Web spray in the district
ಜಿಲ್ಲೆಯಲ್ಲಿ ತುಂತುರು ಮಳೆ


ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು ಬೆಳಗ್ಗೆಯಿಂದ ಹಲವು ಬಾರಿ ಸಣ್ಣಗೆ ಸೋನೆ ಸುರಿಯಿತು. ಹರಪನಹಳ್ಳಿ, ಜಗಳೂರು, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ತಾಲೂಕುಗಳಲ್ಲೂ ಕೂಡ ತುಂತುರು ಮಳೆಯಾಗಿದೆ. ಬೆಳೆಗಳಿಗೆ ತುರ್ತು ಮಳೆ ಅಗತ್ಯವಿದ್ದು ಈಗ ಮಳೆಯ ವಾತಾವರಣ ಕಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ