ಆ್ಯಪ್ನಗರ

ರೈತ ಮುಖಂಡರಿಗೆ ದಂಡ

ರಸಗೊಬ್ಬರಕ್ಕಾಗಿ ರೈಲು ತಡೆ ಚಳವಳಿ ನಡೆಸಿದ್ದ ರೈತ ಮುಖಂಡರಾದ ತೇಜಸ್ವಿ ಪಟೇಲ್‌, ಹಚ್ಚವ್ವನಹಳ್ಳಿ ಮಂಜುನಾಥ್‌ ಸೇರಿ 10 ಮಂದಿಗೆ ತಲಾ ಮೂರು ಸಾವಿರ ರೂ. ದಂಡ ವಿಧಿಸಿ ನಗರದ ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ. ದಂಡ ತುಂಬದಿದ್ದರೆ ಹತ್ತು ದಿನ ಜೈಲು ಶಿಕ್ಷೆ ವಿಧಿಸಿತ್ತು. ಜತೆಗೆ ಮೇಲ್ಮನವಿ ಅವಕಾಶವೂ ನೀಡಲಾಗಿತ್ತು. ಆದರೆ ರೈತರು ಮೇಲ್ಮನವಿಗೆ ಹೋಗದೆ ದಂಡ ಕಟ್ಟಿ ತೀರ್ಪು ಪಾಲಿಸಿದರು.

Vijaya Karnataka 6 Aug 2018, 5:00 am
ದಾವಣಗೆರೆ : ರಸಗೊಬ್ಬರಕ್ಕಾಗಿ ರೈಲು ತಡೆ ಚಳವಳಿ ನಡೆಸಿದ್ದ ರೈತ ಮುಖಂಡರಾದ ತೇಜಸ್ವಿ ಪಟೇಲ್‌, ಹಚ್ಚವ್ವನಹಳ್ಳಿ ಮಂಜುನಾಥ್‌ ಸೇರಿ 10 ಮಂದಿಗೆ ತಲಾ ಮೂರು ಸಾವಿರ ರೂ. ದಂಡ ವಿಧಿಸಿ ನಗರದ ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ. ದಂಡ ತುಂಬದಿದ್ದರೆ ಹತ್ತು ದಿನ ಜೈಲು ಶಿಕ್ಷೆ ವಿಧಿಸಿತ್ತು. ಜತೆಗೆ ಮೇಲ್ಮನವಿ ಅವಕಾಶವೂ ನೀಡಲಾಗಿತ್ತು. ಆದರೆ ರೈತರು ಮೇಲ್ಮನವಿಗೆ ಹೋಗದೆ ದಂಡ ಕಟ್ಟಿ ತೀರ್ಪು ಪಾಲಿಸಿದರು.
Vijaya Karnataka Web the farmer is fine
ರೈತ ಮುಖಂಡರಿಗೆ ದಂಡ


2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಕಂಡು ಬಂದಿತ್ತು. ಈ ವೇಳೆ ಹಾವೇರಿಯಲ್ಲಿ ಗೋಲಿಬಾರ್‌ ಕೂಡ ನಡೆದಿತ್ತು. ಎಲ್ಲ ಜಿಲ್ಲೆಗಳಲ್ಲೂ ರೈತರು ಹೋರಾಟ ನಡೆಸಿದ್ದರು. ಈ ವೇಳೆ ದಾವಣಗೆರೆಯಲ್ಲೂ ರೈಲು ತಡೆ ಚಳವಳಿ ಮಾಡಿದ್ದರು. ಈ ಪ್ರಕರಣ ಸಂಬಂಧ ಹತ್ತು ವರ್ಷದ ನಂತರ ನ್ಯಾಯಾಲಯ ತೀರ್ಪು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ