Please enable javascript.ಗಣೇಶನಿಗೆ ಭಕ್ತಿಯ ವಿದಾಯ - ಗಣೇಶನಿಗೆ ಭಕ್ತಿಯ ವಿದಾಯ - Vijay Karnataka

ಗಣೇಶನಿಗೆ ಭಕ್ತಿಯ ವಿದಾಯ

ವಿಕ ಸುದ್ದಿಲೋಕ 5 Sep 2014, 5:00 am
Subscribe

ಧಾರವಾಡ :ಗಣೇಶ ಪ್ರತಿಷ್ಠಾಪನೆಯ ಏಳನೇ ದಿನ ಗುರುವಾರ ಗಣೇಶ ವಿಸರ್ಜನೆಯನ್ನು ಸಡಗರ, ಸಂಭ್ರಮದಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಗಣೇಶನಿಗೆ ಭಕ್ತಿಯ ವಿದಾಯ
ಧಾರವಾಡ :ಗಣೇಶ ಪ್ರತಿಷ್ಠಾಪನೆಯ ಏಳನೇ ದಿನ ಗುರುವಾರ ಗಣೇಶ ವಿಸರ್ಜನೆಯನ್ನು ಸಡಗರ, ಸಂಭ್ರಮದಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.

ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಇವುಗಳಲ್ಲಿ ಕೆಲವುಸಮಿತಿಗಳು ಮಂಗಳವಾರ ಐದನೇ ದಿನವೇ ವಿಸರ್ಜನೆ ಮಾಡಿವೆ.

ಏಳನೇ ದಿನವಾದ ಗುರುವಾರ ಹಲವಾರು ಗಣೇಶ ಸಮಿತಿಗಳು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನುಅಭೂತಪೂರ್ವ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.

ಸಂಗಮ ಟಾಕೀಸ್‌ವೃತ್ತ, ಅಕ್ಕಿಪೇಟ, ಮರಾಠಾ ಕಾಲೊನಿ, ಕವಿವಿ ಗಜಾನನೋತ್ಸವ ಸಮಿತಿ, ಗೊಲ್ಲರ ಓಣಿ,ಕಮಲಾಪುರ ಮೊದಲಾದ ಕಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡು ಭಕ್ತಿಭಾವ ಮೆರೆದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ