ಧಾರವಾಡ :ಗಣೇಶ ಪ್ರತಿಷ್ಠಾಪನೆಯ ಏಳನೇ ದಿನ ಗುರುವಾರ ಗಣೇಶ ವಿಸರ್ಜನೆಯನ್ನು ಸಡಗರ, ಸಂಭ್ರಮದಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.
ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಇವುಗಳಲ್ಲಿ ಕೆಲವುಸಮಿತಿಗಳು ಮಂಗಳವಾರ ಐದನೇ ದಿನವೇ ವಿಸರ್ಜನೆ ಮಾಡಿವೆ.
ಏಳನೇ ದಿನವಾದ ಗುರುವಾರ ಹಲವಾರು ಗಣೇಶ ಸಮಿತಿಗಳು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನುಅಭೂತಪೂರ್ವ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.
ಸಂಗಮ ಟಾಕೀಸ್ವೃತ್ತ, ಅಕ್ಕಿಪೇಟ, ಮರಾಠಾ ಕಾಲೊನಿ, ಕವಿವಿ ಗಜಾನನೋತ್ಸವ ಸಮಿತಿ, ಗೊಲ್ಲರ ಓಣಿ,ಕಮಲಾಪುರ ಮೊದಲಾದ ಕಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡು ಭಕ್ತಿಭಾವ ಮೆರೆದರು.
ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಇವುಗಳಲ್ಲಿ ಕೆಲವುಸಮಿತಿಗಳು ಮಂಗಳವಾರ ಐದನೇ ದಿನವೇ ವಿಸರ್ಜನೆ ಮಾಡಿವೆ.
ಏಳನೇ ದಿನವಾದ ಗುರುವಾರ ಹಲವಾರು ಗಣೇಶ ಸಮಿತಿಗಳು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನುಅಭೂತಪೂರ್ವ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.
ಸಂಗಮ ಟಾಕೀಸ್ವೃತ್ತ, ಅಕ್ಕಿಪೇಟ, ಮರಾಠಾ ಕಾಲೊನಿ, ಕವಿವಿ ಗಜಾನನೋತ್ಸವ ಸಮಿತಿ, ಗೊಲ್ಲರ ಓಣಿ,ಕಮಲಾಪುರ ಮೊದಲಾದ ಕಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡು ಭಕ್ತಿಭಾವ ಮೆರೆದರು.