ಧಾರವಾಡ: ಜಿಲ್ಲೆಯಲ್ಲಿಸೋಮವಾರ 117 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 14534ಕ್ಕೆ ಏರಿಕೆಯಾಗಿದೆ. ಇದುವರೆಗೆ 11972 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2131 ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ 9 ಜನರು ಸಾವನ್ನಪ್ಪಿದ್ದು, ಇದುವರೆಗೆ 431 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಚಂದನಮಟ್ಟಿ, ವಿಜಯನಗರ, ಸರಸ್ವತಿಪುರ, ಶ್ರೀದೇವಿ ನಗರ, ಶಿರಡಿ ನಗರ, ಕಿಲ್ಲಾರಸ್ತೆ, ಮನಗುಂಡಿ, ಮೊರಬ, ಮಾಳಾಪುರ, ಹಿರೇಮಠ ಓಣಿ, ರಸಲಪುರ ಓಣಿ, ಕುಮಾರೇಶ್ವರ ನಗರ, ಗಾಂಧಿ ನಗರ, ರಜತಗಿರಿ, ಕೆಲಗೇರಿ, ಶಿವಗಂಗಾ ನಗರ, ಉಪ್ಪಿನ ಬೆಟಗೇರಿ, ಸಲಕಿನಕೊಪ್ಪ, ವಿದ್ಯಾಗಿರಿ, ಶ್ರೀನಗರ, ಕಾಮನಕಟ್ಟಿ, ಎಂ.ಬಿ. ನಗರ, ರಜತಗಿರಿ, ಕರಡಿಗುಡ್ಡ.
ಹುಬ್ಬಳ್ಳಿ ತಾಲೂಕು: ಅಕ್ಷಯ್ ಪಾರ್ಕ್, ಅರಿಹಂತ ನಗರ, ಶಿರಗುಪ್ಪಿ ಭಾರತ ದಾಬಾ ಹತ್ತಿರ, ವರೂರ ಗ್ರಾಮ, ಭಂಡಿವಾಡ, ಚನ್ನಪೇಟೆ ಕೆಎಚ್ಬಿ ಕಾಲೋನಿ, ನೂಲ್ವಿ ಬಸವೇಶ್ವರ ನಗರ, ಹಳೇ ಹುಬ್ಬಳ್ಳಿ, ರೆಡ್ಡಿ ಕಾಲೋನಿ, ನವನಗರದ ಕೆಎಚ್ ಬಿ ಕಾಲೋನಿ, ಕ್ಯಾನ್ಸರ್ ಆಸ್ಪತ್ರೆ, ಗೋಕುಲ ರಸ್ತೆಯ ಡಾಲರ್ಸ್ ಕಾಲೊನಿ, ಬಸವ ನಗರ, ವಿದ್ಯಾನಗರ, ಕಿಮ್ಸ್ ಆಸ್ಪತ್ರೆ, ಬೆಂಗೇರಿ, ಕೇಶ್ವಾಪೂರದ ಹತ್ತಿರ, ಚೇತನ ಕಾಲೋನಿ ಹತ್ತಿರ, ಶಿರೂರ ಪಾರ್ಕ್, ರೈಲ್ ನಗರ, ಮಂಟೂರ ರಸ್ತೆ, ಎಪಿಎಂಸಿ ಈಶ್ವರ ನಗರ, ಅರ್ಜುನ್ ವಿಹಾರ, ಜೆಸಿ ನಗರ ಹತ್ತಿರ, ನೇಕಾರ ನಗರ, ನವನಗರ, ಶಾಂತಿ ನಗರ, ವಿದ್ಯಾನಗರ, ಅಶೋಕ ನಗರ ಪೊಲೀಸ್ ಠಾಣೆ, ತಾರಿಹಾಳ ಇಂಡಸ್ಟಿ್ರಯಲ್ ಏರಿಯಾ, ಬ್ಯಾಹಟ್ಟಿ ಹೆಬ್ಬಸೂರ ರಸ್ತೆ, ವಿವೇಕಾನಂದ ಆಸ್ಪತ್ರೆ ಕ್ವಾರ್ಟರ್ಸ್, ಗ್ರಾಮೀಣ ಪೊಲೀಸ್ ಠಾಣೆ ಮಿನಿ ವಿಧಾನಸೌಧ ಹತ್ತಿರ, ಗಂಗಾಧರ ನಗರ, ಅರವಿಂದ ನಗರ, ಗೋಕುಲ ರಸ್ತೆಯ ಗೊಲ್ಡ್ ಪ್ಯಾಲೇಸ್, ಅದರಗುಂಚಿ ಪೆಟ್ರೋಲ್ ಬಂಕ್ ಹತ್ತಿರ, ನಾಗರಹಳ್ಳಿ.
ಕಲಘಟಗಿ ತಾಲೂಕಿನ: ಬಮ್ಮಿಗಟ್ಟಿ, ಅಗಡಿ ಸರಕಾರಿ ಶಾಲೆ ಹತ್ತಿರ, ಎಪಿಎಂಸಿ, ಗಳಗಿ ಹುಲಕೊಪ್ಪ, ನವಲಗುಂದ ತಾಲೂಕಿನ ತಿರ್ಲಾಪುರ, ಯಮನೂರ, ನವಲಗುಂದ ಓಣಿ, ನಾವಳ್ಳಿ ಗುಡಿ ಓಣಿ, ಕುಂದಗೋಳ ತಾಲೂಕಿನ ಹಿರೇಗುಂಜಳ, ಸಂಶಿ, ಗುಡಗೇರಿಯಲ್ಲಿಪ್ರಕರಣಗಳು ಪತ್ತೆಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಚಂದನಮಟ್ಟಿ, ವಿಜಯನಗರ, ಸರಸ್ವತಿಪುರ, ಶ್ರೀದೇವಿ ನಗರ, ಶಿರಡಿ ನಗರ, ಕಿಲ್ಲಾರಸ್ತೆ, ಮನಗುಂಡಿ, ಮೊರಬ, ಮಾಳಾಪುರ, ಹಿರೇಮಠ ಓಣಿ, ರಸಲಪುರ ಓಣಿ, ಕುಮಾರೇಶ್ವರ ನಗರ, ಗಾಂಧಿ ನಗರ, ರಜತಗಿರಿ, ಕೆಲಗೇರಿ, ಶಿವಗಂಗಾ ನಗರ, ಉಪ್ಪಿನ ಬೆಟಗೇರಿ, ಸಲಕಿನಕೊಪ್ಪ, ವಿದ್ಯಾಗಿರಿ, ಶ್ರೀನಗರ, ಕಾಮನಕಟ್ಟಿ, ಎಂ.ಬಿ. ನಗರ, ರಜತಗಿರಿ, ಕರಡಿಗುಡ್ಡ.
ಹುಬ್ಬಳ್ಳಿ ತಾಲೂಕು: ಅಕ್ಷಯ್ ಪಾರ್ಕ್, ಅರಿಹಂತ ನಗರ, ಶಿರಗುಪ್ಪಿ ಭಾರತ ದಾಬಾ ಹತ್ತಿರ, ವರೂರ ಗ್ರಾಮ, ಭಂಡಿವಾಡ, ಚನ್ನಪೇಟೆ ಕೆಎಚ್ಬಿ ಕಾಲೋನಿ, ನೂಲ್ವಿ ಬಸವೇಶ್ವರ ನಗರ, ಹಳೇ ಹುಬ್ಬಳ್ಳಿ, ರೆಡ್ಡಿ ಕಾಲೋನಿ, ನವನಗರದ ಕೆಎಚ್ ಬಿ ಕಾಲೋನಿ, ಕ್ಯಾನ್ಸರ್ ಆಸ್ಪತ್ರೆ, ಗೋಕುಲ ರಸ್ತೆಯ ಡಾಲರ್ಸ್ ಕಾಲೊನಿ, ಬಸವ ನಗರ, ವಿದ್ಯಾನಗರ, ಕಿಮ್ಸ್ ಆಸ್ಪತ್ರೆ, ಬೆಂಗೇರಿ, ಕೇಶ್ವಾಪೂರದ ಹತ್ತಿರ, ಚೇತನ ಕಾಲೋನಿ ಹತ್ತಿರ, ಶಿರೂರ ಪಾರ್ಕ್, ರೈಲ್ ನಗರ, ಮಂಟೂರ ರಸ್ತೆ, ಎಪಿಎಂಸಿ ಈಶ್ವರ ನಗರ, ಅರ್ಜುನ್ ವಿಹಾರ, ಜೆಸಿ ನಗರ ಹತ್ತಿರ, ನೇಕಾರ ನಗರ, ನವನಗರ, ಶಾಂತಿ ನಗರ, ವಿದ್ಯಾನಗರ, ಅಶೋಕ ನಗರ ಪೊಲೀಸ್ ಠಾಣೆ, ತಾರಿಹಾಳ ಇಂಡಸ್ಟಿ್ರಯಲ್ ಏರಿಯಾ, ಬ್ಯಾಹಟ್ಟಿ ಹೆಬ್ಬಸೂರ ರಸ್ತೆ, ವಿವೇಕಾನಂದ ಆಸ್ಪತ್ರೆ ಕ್ವಾರ್ಟರ್ಸ್, ಗ್ರಾಮೀಣ ಪೊಲೀಸ್ ಠಾಣೆ ಮಿನಿ ವಿಧಾನಸೌಧ ಹತ್ತಿರ, ಗಂಗಾಧರ ನಗರ, ಅರವಿಂದ ನಗರ, ಗೋಕುಲ ರಸ್ತೆಯ ಗೊಲ್ಡ್ ಪ್ಯಾಲೇಸ್, ಅದರಗುಂಚಿ ಪೆಟ್ರೋಲ್ ಬಂಕ್ ಹತ್ತಿರ, ನಾಗರಹಳ್ಳಿ.
ಕಲಘಟಗಿ ತಾಲೂಕಿನ: ಬಮ್ಮಿಗಟ್ಟಿ, ಅಗಡಿ ಸರಕಾರಿ ಶಾಲೆ ಹತ್ತಿರ, ಎಪಿಎಂಸಿ, ಗಳಗಿ ಹುಲಕೊಪ್ಪ, ನವಲಗುಂದ ತಾಲೂಕಿನ ತಿರ್ಲಾಪುರ, ಯಮನೂರ, ನವಲಗುಂದ ಓಣಿ, ನಾವಳ್ಳಿ ಗುಡಿ ಓಣಿ, ಕುಂದಗೋಳ ತಾಲೂಕಿನ ಹಿರೇಗುಂಜಳ, ಸಂಶಿ, ಗುಡಗೇರಿಯಲ್ಲಿಪ್ರಕರಣಗಳು ಪತ್ತೆಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.