ಆ್ಯಪ್ನಗರ

159ನೇ ‘ಆದಾಯ ತೆರಿಗೆ ದಿನಾಚರಣೆ

ಹುಬ್ಬಳ್ಳಿ : ನವನಗರದ ಆದಾಯ ತೆರಿಗೆ ಇಲಾಖೆಯ ವತಿಯಿಂದ ಬುಧವಾರ 159ನೇ 'ಆದಾಯ ತೆರಿಗೆ ದಿನವನ್ನು' ಸೆಂಟ್ರಲ್‌ ರೆವಿನ್ಯೂ ಕಟ್ಟಡದ ಸಭಾಭವನದಲ್ಲಿ ಆಚರಿಸಲಾಯಿತು.

Vijaya Karnataka 25 Jul 2019, 5:00 am
ಹುಬ್ಬಳ್ಳಿ : ನವನಗರದ ಆದಾಯ ತೆರಿಗೆ ಇಲಾಖೆಯ ವತಿಯಿಂದ ಬುಧವಾರ 159ನೇ 'ಆದಾಯ ತೆರಿಗೆ ದಿನವನ್ನು' ಸೆಂಟ್ರಲ್‌ ರೆವಿನ್ಯೂ ಕಟ್ಟಡದ ಸಭಾಭವನದಲ್ಲಿ ಆಚರಿಸಲಾಯಿತು.
Vijaya Karnataka Web 159th income tax day
159ನೇ ‘ಆದಾಯ ತೆರಿಗೆ ದಿನಾಚರಣೆ


ಟ್ಯಾಕ್ಸ್‌ ಬಾರ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ಹುಬ್ಬಳ್ಳಿ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿನ ಲೆಕ್ಕ ಪರಿಶೋಧಕರು ಸೇರಿದಂತೆ ಅನೇಕ ತಜ್ಞರು ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತರಾದ ಎನ್‌.ಪಿ.ಭಟ್‌, ಹುಬ್ಬಳ್ಳಿ ನವನಗರದ ಆದಾಯ ತೆರಿಗೆ ಇಲಾಖೆಯ ಪ್ರದಾನ ಆಯುಕ್ತರಾದ ಜಯಂತಿ ಕೃಷ್ಣನ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ