ಆ್ಯಪ್ನಗರ

ನೌಕರಿ ಕೊಡಿಸುವುದಾಗಿ 2ಲಕ್ಷ ರೂ ವಂಚನೆ

ಧಾರವಾಡ : ಅಪರಿಚಿತ ವ್ಯಕ್ತಿಗಳಿಬ್ಬರು ನೌಕರಿ ಕೊಡಿಸುವುದಾಗಿ ಹೇಳಿ ವ್ಯಕ್ತಿ ಯ ವಿವಿಧ ಬ್ಯಾಂಕ್‌ ಖಾತೆಗಳಿಂದ 2.2 ಲಕ್ಷ ರೂ. ವ ಂಚಿಸಿದ ಬಗ್ಗೆ ಶನಿವಾರ ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Vijaya Karnataka 15 Sep 2019, 5:00 am
ಧಾರವಾಡ : ಅಪರಿಚಿತ ವ್ಯಕ್ತಿಗಳಿಬ್ಬರು ನೌಕರಿ ಕೊಡಿಸುವುದಾಗಿ ಹೇಳಿ ವ್ಯಕ್ತಿ ಯ ವಿವಿಧ ಬ್ಯಾಂಕ್‌ ಖಾತೆಗಳಿಂದ 2.2 ಲಕ್ಷ ರೂ. ವ ಂಚಿಸಿದ ಬಗ್ಗೆ ಶನಿವಾರ ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Vijaya Karnataka Web 2 lakh fraud of employer
ನೌಕರಿ ಕೊಡಿಸುವುದಾಗಿ 2ಲಕ್ಷ ರೂ ವಂಚನೆ


ನಗರದ ವಿನಾಯಕ.ಎ.ಟಿ ನೌಕರಿ ಆಸೆಗಾಗಿ ಹಣ ಕಳೆಕೊಂಡವರು. ಜೂ. 22 ರಂದು ಮಧ್ಯಾಹ್ನ 1 ರಿ ಂದ ಜುಲೈ. 21 ರಂದು 10 ರ ಅವಧಿಯಲ್ಲಿಕಾರ್ತಿಕ ಮತ್ತು ಎಸ್‌.ಪಿ ತ್ರಿಪಾಟಿ ಎಂಬುವರು ವಿನಾಯಕ.ಎ.ಟಿ ಅವರಿಗೆ ಕರೆ ಮಾಡಿ, ಧಾರವಾಡ ಬೆಲೂರಿನಲ್ಲಿಇರುವ ಟಾಟಾ ಮೋಟರ್ಸದಲ್ಲಿಇಲೆಕ್ಟ್ರಿಕಲ್‌ ಜಾಬ ಕೊಡಿಸುವುದಾಗಿ ಹೇಳಿ ಎಕ್ಸಸ್‌ ಬ್ಯಾಂಕ ಖಾತೆಯಿಂದ ರೂ.38,700, ಎಸ್‌.ಬಿ.ಐ ಖಾತೆಯಿಂದ 62,686ರೂ. ಮತ್ತು ಸೌತ ಇಂಡಿಯನ್‌ ಬ್ಯಾಂಕ ಖಾತೆಯಿಂದ .1,01,386 ರೂ. ಗಳ ನ್ನು ಆನ್‌ ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಉದ್ಯೋಗ ನಿಡದೇ ಜತೆಗೆ ಹಣವನ್ನು ವಾಪಸ್‌ ಕೊಡದೆ ಮೋಸ ಮಾಡಿದ್ದಾರೆ ಎಂದು ವಿನಾಯಕ.ಎ.ಟಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ