ಆ್ಯಪ್ನಗರ

ಕಾಂಗ್ರೆಸ್‌ನಿಂದ 5 ಸಾವಿರ ಮಾಸ್ಕ್‌ ವಿತರಣೆ

ಧಾರವಾಡ: ಇಲ್ಲಿನ ಸುಭಾಸ ರಸ್ತೆ ಮಾರುಕಟ್ಟೆ ಪ್ರದೇಶದಲ್ಲಿಬುಧವಾರ ಕಾಂಗ್ರೆಸ್‌ ಕಾರ್ಯಕತರು ಮಾಸ್ಕ್‌ಗಳನ್ನು ವಿತರಿಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತ ಘಟಕದವರು ಉಚಿತವಾಗಿ 5000 ಮಾಸ್ಕ್‌ ವಿತರಿಸಿದರು.

Vijaya Karnataka 15 Oct 2020, 5:00 am
ಧಾರವಾಡ: ಇಲ್ಲಿನ ಸುಭಾಸ ರಸ್ತೆ ಮಾರುಕಟ್ಟೆ ಪ್ರದೇಶದಲ್ಲಿಬುಧವಾರ ಕಾಂಗ್ರೆಸ್‌ ಕಾರ್ಯಕತರು ಮಾಸ್ಕ್‌ಗಳನ್ನು ವಿತರಿಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತ ಘಟಕದವರು ಉಚಿತವಾಗಿ 5000 ಮಾಸ್ಕ್‌ ವಿತರಿಸಿದರು.
Vijaya Karnataka Web 5 thousand mask distribution by congress
ಕಾಂಗ್ರೆಸ್‌ನಿಂದ 5 ಸಾವಿರ ಮಾಸ್ಕ್‌ ವಿತರಣೆ


ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಮಾತನಾಡಿ, ರಾಜ್ಯ ಸರಕಾರ ಕೊರೊನಾ ನಿರ್ವಹಿಸುವಲ್ಲಿವಿಫಲವಾಗಿದೆ. ಅಲ್ಲದೇ ಮಾಸ್ಕ್‌ ಹಾಕದವರಿಗೆ ಸಾವಿರ ರೂ. ದಂಡ ಹಾಕುವ ಮೂಲಕ ಜನರಿಗೆ ಆರ್ಥಿಕ ಹೊರೆ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್‌ನಿಂದ ಉಚಿತವಗಿ ಅವಳಿನಗರದಲ್ಲಿ5 ಸಾವಿರ ಮಾಸ್ಕ್‌ ವಿತರಿಸಲಾಗುತ್ತಿದೆ. ಸರಕಾರ ಕೊರೊನಾ ಹೆಸರಲ್ಲಿಸಾವಿರಾರು ಕೋಟಿ ರೂ. ಲೂಟಿ ಮಾಡಿದೆ ಎಂದು ದೂರಿದರು.

ಅಲ್ಪಸಂಖ್ಯಾತ ಘಟಕದ ಜಿಲ್ಲಾಅಧ್ಯಕ್ಷ ಶಾರುಖ್‌ ಮುಲ್ಲಾ, ಕೆಪಿಸಿಸಿ ಸದಸ್ಯ ರಾಬರ್ಟ್‌ ದದ್ದಾಪುರಿ, ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೀಪಾ ಗೌರಿ, ಸುಭಾಸ ಶಿಂಧೆ, ಪ್ರಕಾಶ್‌ ಘಾಟಗೆ, ಬಸವರಾಜ ಮಲಕಾರಿ, ಆನಂದ್‌ ಮುಶನ್ನವರ, ಹೇಮಂತ ಗುರ್ಲಹೊಸೂರ, ಆನಂದ್‌ ಜಾಧವ, ಶರಣಪ್ಪ ಕೊಟಗಿ, ದೇವಾನಂದ್‌ ರತ್ನಾಕರ, ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ