ಆ್ಯಪ್ನಗರ

ಮನನೊಂದು ಯುವತಿ ಆತ್ಮಹತ್ಯೆ

ಧಾರವಾಡ : ಮುಂದೆ ನಿನಗೆ ಶಿಕ್ಷ ಣ ನೀಡಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಇಲ್ಲಿಗೆ ನೀನು ಓದು ನಿಲ್ಲಿಸಬೇಕು ಎಂಬ ತಾಯಿ ಹೇಳಿದ ಮಾತಿನಿಂದ ಮನನೊಂದು ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

Vijaya Karnataka 26 Jun 2019, 5:00 am
ಧಾರವಾಡ : ಮುಂದೆ ನಿನಗೆ ಶಿಕ್ಷ ಣ ನೀಡಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಇಲ್ಲಿಗೆ ನೀನು ಓದು ನಿಲ್ಲಿಸಬೇಕು ಎಂಬ ತಾಯಿ ಹೇಳಿದ ಮಾತಿನಿಂದ ಮನನೊಂದು ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
Vijaya Karnataka Web a young woman commits suicide
ಮನನೊಂದು ಯುವತಿ ಆತ್ಮಹತ್ಯೆ


ತಾಲೂಕಿನ ಕಲ್ಲೇ ಗ್ರಾಮದ ರಾಜೇಶ್ವರಿ ಪಾಟೀಲ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆಯ ತಾಯಿ ಮುಂದೆ ಕಲಿಸಲು ಆಗುವುದಿಲ್ಲ ಎಂದಿದ್ದಾಳೆ. ಇದೇ ಮಾತಿಗೆ ಮನನೊಂದ ರಾಜೇಶ್ವರಿ ಸೋಮವಾರ ರಾತ್ರಿ ಉಣ್ಣೆ ಎಣ್ಣೆ ಸೇವಿಸಿದ್ದಾಳೆ. ತೀರ್ವ ಅಸ್ವಸ್ಥಗೊಂಡ ರಾಜೇಶ್ವರಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಈ ಕುರಿತು ಗರಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ