ಆ್ಯಪ್ನಗರ

ಅಬ್ಯಾಕಸ್‌ ಸ್ಪರ್ಧೆ

ಹುಬ್ಬಳ್ಳಿ: ಇಲ್ಲಿನ ಚೈತನ್ಯ ಎಜುಕೇಶನ್‌ ಟ್ರಸ್ಟ್‌ ಆಶ್ರಯದಲ್ಲಿಬ್ರಿಲಿಯಂಟ್‌ ಕಿಡ್ಸ್‌ ಅಬ್ಯಾಕಸ್‌ನಿಂದ ರಾಜ್ಯಮಟ್ಟದ ಅಬ್ಯಾಕಸ್‌ ಸ್ಪರ್ಧೆ ನಗರದಲ್ಲಿಭಾನುವಾರ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ.ಜಯಲಕ್ಷ್ಮೇ ಕಾಮತ್‌ ಮತ್ತು ರೋಟರಿ ಸ್ಕೂಲ್‌ ಪ್ರಾಚಾರ್ಯೆ

Vijaya Karnataka 2 Dec 2019, 5:46 pm
ಹುಬ್ಬಳ್ಳಿ: ಇಲ್ಲಿನ ಚೈತನ್ಯ ಎಜುಕೇಶನ್‌ ಟ್ರಸ್ಟ್‌ ಆಶ್ರಯದಲ್ಲಿಬ್ರಿಲಿಯಂಟ್‌ ಕಿಡ್ಸ್‌ ಅಬ್ಯಾಕಸ್‌ನಿಂದ ರಾಜ್ಯಮಟ್ಟದ ಅಬ್ಯಾಕಸ್‌ ಸ್ಪರ್ಧೆ ನಗರದಲ್ಲಿಭಾನುವಾರ ನಡೆಯಿತು.
Vijaya Karnataka Web abacus competition
ಅಬ್ಯಾಕಸ್‌ ಸ್ಪರ್ಧೆ

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ.ಜಯಲಕ್ಷ್ಮೇ ಕಾಮತ್‌ ಮತ್ತು ರೋಟರಿ ಸ್ಕೂಲ್‌ ಪ್ರಾಚಾರ್ಯೆ ನಯನಾ ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಿಲಿಯಂಟ್‌ ಕಿಡ್ಸ್‌ ಸಂಸ್ಥೆ ಅಧ್ಯಕ್ಷೆ ಮಾಧವಿ ಕುಲಕರ್ಣಿ ಮತ್ತು ಗುರುಪ್ರಕಾಶ ಕುಲಕರ್ಣಿ, ಶಿಕ್ಷಕಿಯರು ಹಾಗೂ ಪಾಲಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ