ಧಾರವಾಡ: ನಗರದ ಕವಿವಿ ಅರ್ಥಶಾಸ್ತ್ರ ವಿಭಾಗದಲ್ಲಿಅರ್ಥಶಾಸ್ತ್ರ ವಿಭಾಗದ ನೀಲಿಮಣೆ ವರ್ಷಾಚರಣೆ 2019-20 ಅಂಗವಾಗಿ ಫೆ.4ರಂದು ಬೆಳಗ್ಗೆ 4ಕ್ಕೆ ಡಾ.ಡಿ.ಎಂ.ನಂಜುಂಡಪ್ಪ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರದ ಅಡಿಯಲ್ಲಿಕೇಂದ್ರ ಮುಂಗಡ ಪತ್ರ-2020 ಎಂಬ ವಿಷಯದ ಕುರಿತಾಗಿ ತಜ್ಞರ ಚರ್ಚೆಯ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಚಾರ್ಟರ್ಡ್ ಅಕೌಂಟಂಟ್ ಡಾ.ಎನ್.ಎ.ಚರಂತಿಮಠ, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಉಪಾಧ್ಯಕ್ಷ ವಿನಯ ಜವಳಿ ಅತಿಥಿಗಳಾಗಿ ಆಗಮಿಸುವರು. ವಿಭಾಗದ ಮುಖ್ಯಸ್ಥ ಡಾ.ಆರ್.ಆರ್.ಬಿರಾದಾರ ಅಧ್ಯಕ್ಷತೆ ವಹಿಸುವರು. ತಜ್ಞರಾಗಿ ಡಾ.ಎಸ್.ಟಿ.ಬಾಗಲಕೋಟಿ, ಡಾ.ಬಿ.ಎಚ್.ನಾಗೂರ, ಡಾ.ಎನ್.ಜಿ. ಚಚಡಿ, ಡಾ.ವಿ.ಬಿ.ಅಣ್ಣೀಗೇರಿ, ಡಾ.ಎನ್.ಎ.ಚರಂತಿಮಠ ಆಗಮಿಸುವರು.
‘ಮುಂಗಡ ಪತ್ರ-2020’ ಚರ್ಚೆ ಇಂದು
ಧಾರವಾಡ: ನಗರದ ಕವಿವಿ ಅರ್ಥಶಾಸ್ತ್ರ ವಿಭಾಗದಲ್ಲಿಅರ್ಥಶಾಸ್ತ್ರ ವಿಭಾಗದ ನೀಲಿಮಣೆ ವರ್ಷಾಚರಣೆ 2019-20 ಅಂಗವಾಗಿ ಫೆ.4ರಂದು ಬೆಳಗ್ಗೆ 4ಕ್ಕೆ ಡಾ.ಡಿ.ಎಂ.ನಂಜುಂಡಪ್ಪ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರದ ಅಡಿಯಲ್ಲಿಕೇಂದ್ರ ಮುಂಗಡ ಪತ್ರ-2020 ಎಂಬ ವಿಷಯದ ಕುರಿತಾಗಿ ತಜ್ಞರ ಚರ್ಚೆಯ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಚಾರ್ಟರ್ಡ್ ಅಕೌಂಟಂಟ್ ಡಾ.ಎನ್.ಎ.ಚರಂತಿಮಠ, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಉಪಾಧ್ಯಕ್ಷ ವಿನಯ ಜವಳಿ ಅತಿಥಿಗಳಾಗಿ ಆಗಮಿಸುವರು. ವಿಭಾಗದ ಮುಖ್ಯಸ್ಥ ಡಾ.ಆರ್.ಆರ್.ಬಿರಾದಾರ ಅಧ್ಯಕ್ಷತೆ ವಹಿಸುವರು. ತಜ್ಞರಾಗಿ ಡಾ.ಎಸ್.ಟಿ.ಬಾಗಲಕೋಟಿ, ಡಾ.ಬಿ.ಎಚ್.ನಾಗೂರ, ಡಾ.ಎನ್.ಜಿ. ಚಚಡಿ, ಡಾ.ವಿ.ಬಿ.ಅಣ್ಣೀಗೇರಿ, ಡಾ.ಎನ್.ಎ.ಚರಂತಿಮಠ ಆಗಮಿಸುವರು.
Vijaya Karnataka 5 Feb 2020, 5:00 am