ಆ್ಯಪ್ನಗರ

‘ಮುಂಗಡ ಪತ್ರ-2020’ ಚರ್ಚೆ ಇಂದು

ಧಾರವಾಡ: ನಗರದ ಕವಿವಿ ಅರ್ಥಶಾಸ್ತ್ರ ವಿಭಾಗದಲ್ಲಿಅರ್ಥಶಾಸ್ತ್ರ ವಿಭಾಗದ ನೀಲಿಮಣೆ ವರ್ಷಾಚರಣೆ 2019-20 ಅಂಗವಾಗಿ ಫೆ.4ರಂದು ಬೆಳಗ್ಗೆ 4ಕ್ಕೆ ಡಾ.ಡಿ.ಎಂ.ನಂಜುಂಡಪ್ಪ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರದ ಅಡಿಯಲ್ಲಿಕೇಂದ್ರ ಮುಂಗಡ ಪತ್ರ-2020 ಎಂಬ ವಿಷಯದ ಕುರಿತಾಗಿ ತಜ್ಞರ ಚರ್ಚೆಯ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಚಾರ್ಟರ್ಡ್‌ ಅಕೌಂಟಂಟ್‌ ಡಾ.ಎನ್‌.ಎ.ಚರಂತಿಮಠ, ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಉಪಾಧ್ಯಕ್ಷ ವಿನಯ ಜವಳಿ ಅತಿಥಿಗಳಾಗಿ ಆಗಮಿಸುವರು. ವಿಭಾಗದ ಮುಖ್ಯಸ್ಥ ಡಾ.ಆರ್‌.ಆರ್‌.ಬಿರಾದಾರ ಅಧ್ಯಕ್ಷತೆ ವಹಿಸುವರು. ತಜ್ಞರಾಗಿ ಡಾ.ಎಸ್‌.ಟಿ.ಬಾಗಲಕೋಟಿ, ಡಾ.ಬಿ.ಎಚ್‌.ನಾಗೂರ, ಡಾ.ಎನ್‌.ಜಿ. ಚಚಡಿ, ಡಾ.ವಿ.ಬಿ.ಅಣ್ಣೀಗೇರಿ, ಡಾ.ಎನ್‌.ಎ.ಚರಂತಿಮಠ ಆಗಮಿಸುವರು.

Vijaya Karnataka 5 Feb 2020, 5:00 am
ಧಾರವಾಡ: ನಗರದ ಕವಿವಿ ಅರ್ಥಶಾಸ್ತ್ರ ವಿಭಾಗದಲ್ಲಿಅರ್ಥಶಾಸ್ತ್ರ ವಿಭಾಗದ ನೀಲಿಮಣೆ ವರ್ಷಾಚರಣೆ 2019-20 ಅಂಗವಾಗಿ ಫೆ.4ರಂದು ಬೆಳಗ್ಗೆ 4ಕ್ಕೆ ಡಾ.ಡಿ.ಎಂ.ನಂಜುಂಡಪ್ಪ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರದ ಅಡಿಯಲ್ಲಿಕೇಂದ್ರ ಮುಂಗಡ ಪತ್ರ-2020 ಎಂಬ ವಿಷಯದ ಕುರಿತಾಗಿ ತಜ್ಞರ ಚರ್ಚೆಯ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಚಾರ್ಟರ್ಡ್‌ ಅಕೌಂಟಂಟ್‌ ಡಾ.ಎನ್‌.ಎ.ಚರಂತಿಮಠ, ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಉಪಾಧ್ಯಕ್ಷ ವಿನಯ ಜವಳಿ ಅತಿಥಿಗಳಾಗಿ ಆಗಮಿಸುವರು. ವಿಭಾಗದ ಮುಖ್ಯಸ್ಥ ಡಾ.ಆರ್‌.ಆರ್‌.ಬಿರಾದಾರ ಅಧ್ಯಕ್ಷತೆ ವಹಿಸುವರು. ತಜ್ಞರಾಗಿ ಡಾ.ಎಸ್‌.ಟಿ.ಬಾಗಲಕೋಟಿ, ಡಾ.ಬಿ.ಎಚ್‌.ನಾಗೂರ, ಡಾ.ಎನ್‌.ಜಿ. ಚಚಡಿ, ಡಾ.ವಿ.ಬಿ.ಅಣ್ಣೀಗೇರಿ, ಡಾ.ಎನ್‌.ಎ.ಚರಂತಿಮಠ ಆಗಮಿಸುವರು.
Vijaya Karnataka Web advance letter 2012 discussion today
‘ಮುಂಗಡ ಪತ್ರ-2020’ ಚರ್ಚೆ ಇಂದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ