ಆ್ಯಪ್ನಗರ

ಎಲ್ಲ ಕೃತಿ ಮುದ್ರಣ ಕಂಡಿದ್ದು ಮನೋಹರ ಗ್ರಂಥಮಾಲೆಯಲ್ಲೇ

ಧಾರವಾಡ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ಹಲವು ನಾಟಕ, ಆತ್ಮಕಥನಗಳನ್ನು ರಚಿಸಿದ್ದಾರೆ. ಆದರೆ, ಅವೆಲ್ಲವೂ ಮುದ್ರಣ ಕಂಡಿದ್ದು ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಎಂಬುದು ವಿಶೇಷ.

Vijaya Karnataka 11 Jun 2019, 5:00 am
ಧಾರವಾಡ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ಹಲವು ನಾಟಕ, ಆತ್ಮಕಥನಗಳನ್ನು ರಚಿಸಿದ್ದಾರೆ. ಆದರೆ, ಅವೆಲ್ಲವೂ ಮುದ್ರಣ ಕಂಡಿದ್ದು ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಎಂಬುದು ವಿಶೇಷ.
Vijaya Karnataka Web all the work of printing is in the manohar granthamale
ಎಲ್ಲ ಕೃತಿ ಮುದ್ರಣ ಕಂಡಿದ್ದು ಮನೋಹರ ಗ್ರಂಥಮಾಲೆಯಲ್ಲೇ


ಕಾರ್ನಾಡ ಅವರು 14 ನಾಟಕ, ಮೂರು ಮರಾಠಿ ಅನುವಾದಿತ ಕೃತಿಗಳನ್ನು ಹೊರತಂದಿದ್ದಾರೆ. ಮತ್ತು ಒಂದು ಆತ್ಮಚರಿತ್ರೆ ರಚನೆಗೊಂಡಿವೆ. ಅವರ ಮೊದಲ ನಾಟಕ ಯಯಾತಿ ನಾಟಕ ಮುದ್ರಣಕ್ಕೆ ಮನೋಹರ ಗ್ರಂಥಮಾಲೆಯಲ್ಲಿ ವಿಶೇಷ ಆಸ್ತ್ಯ ವಹಿಸಿದ ಹಿನ್ನೆಲೆಯಲ್ಲಿ ಉಳಿದ ಎಲ್ಲ ಕೃತಿಗಳನ್ನು ಇಲ್ಲಿಯೇ ಮದ್ರಿಸಿರುವ ಕಾರ್ನಾಡ ಮನೋಹರ ಗ್ರಂಥಮಾಲೆಯ ಒಡನಾಟವನ್ನು ಗಟ್ಟಗೊಳಿಸಿಕೊಂಡವರು.

ಈ ಕುರಿತು ಪ್ರತಿಕ್ರಿಯಿಸಿರುವ ಸಮೀರ ಜೋಶಿ ಕಾರ್ನಾಡ ಅವರು ಮನೋಹರ ಗ್ರಂಥಮಾಲೆ ಜತೆ ವಿಶೇಷ ಸಂಬಂಧ ಹೊಂದಿದವರು. ಅವರು ಧಾರವಾಡಕ್ಕೆ ಬಂದಾಗ ಇಲ್ಲಿಗೆ ಬಂದು ಹೋಗದೇ ಇರುವ ದಿನಗಳೇ ಇಲ್ಲ. ಮೇಲಾಗಿ ಅವರ ಎಲ್ಲ ಪುಸ್ತಕಗಳನ್ನು ನಾವೇ ಮುದ್ರಿಸಿದ್ದೇವೆ. ಈಗ ಅವರ ಅಗಲಿಕೆ ನಮ್ಮ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ತಂದಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ