ಹುಬ್ಬಳ್ಳಿ : ಹೊಸ ವರ್ಷದ ಸಂಭ್ರಮಾಚರಣೆಯನನ್ನು ತಡ ರಾತ್ರಿ ವರೆಗೆ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಅಬ್ಬರದ ಡಿಜೆ ಸಂಗೀತಕ್ಕೆ ಪರವಾಣಿಗೆ ನೀಡಬಾರದು ಎಂದು ಕ್ರಾಂತಿ ಸೇನಾ ಹು-ಧಾ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ಸಂಭ್ರಮದ ಹೆಸರಿನಲ್ಲಿ ರಾತ್ರಿಯಿಂದ ಬೆಳಗಿನ ವರೆಗೆ ಇಡೀ ಅಶ್ಲೀಲ ಸಂಗೀತ, ಟ್ರಗ್ಸ್, ಗಾಂಜಾ, ಅಫಿಮು, ಹೇರಾಯಿನ್ ಸೇವನೆಯಂಥ ಘಟನೆಗಳು ನಡೆಯತ್ತವೆ. ಇದು ಯುವ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಸಾರ್ವಜನಕರು ಹಾಗೂ ಯುವ ಜನತೆಯ ಹಿತದೃಷ್ಠಿಯಿಂದ ಡಿ.31ರಂದು ರಾತ್ರಿ 11.30ರ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಬೇಕು ಎಂದು ಕ್ರಾಂತಿ ಸೇನಾ ಸಂಘದ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಭ್ರಮಾಚರಣೆಗೆ ಅವಕಾಶ ನೀಡಿ
ಹುಬ್ಬಳ್ಳಿ : ಹೊಸ ವರ್ಷದ ಸಂಭ್ರಮಾಚರಣೆಯನನ್ನು ತಡ ರಾತ್ರಿ ವರೆಗೆ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಅಬ್ಬರದ ಡಿಜೆ ಸಂಗೀತಕ್ಕೆ ಪರವಾಣಿಗೆ ನೀಡಬಾರದು ಎಂದು ಕ್ರಾಂತಿ ಸೇನಾ ಹು-ಧಾ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ಸಂಭ್ರಮದ ಹೆಸರಿನಲ್ಲಿ ರಾತ್ರಿಯಿಂದ ಬೆಳಗಿನ ವರೆಗೆ ಇಡೀ ಅಶ್ಲೀಲ ಸಂಗೀತ, ಟ್ರಗ್ಸ್, ಗಾಂಜಾ, ಅಫಿಮು, ಹೇರಾಯಿನ್ ಸೇವನೆಯಂಥ ಘಟನೆಗಳು ನಡೆಯತ್ತವೆ. ಇದು ಯುವ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಸಾರ್ವಜನಕರು ಹಾಗೂ ಯುವ ಜನತೆಯ ಹಿತದೃಷ್ಠಿಯಿಂದ ಡಿ.31ರಂದು ರಾತ್ರಿ 11.30ರ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಬೇಕು ಎಂದು ಕ್ರಾಂತಿ ಸೇನಾ ಸಂಘದ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka 28 Dec 2018, 5:00 am