ಆ್ಯಪ್ನಗರ

ಅನ್ನ ಸಂತರ್ಪಣೆ ಇಂದು

ಧಾರವಾಡ: ನಗರದ ಕೆಲಗೇರಿ ಗ್ರಾಮದಲ್ಲಿಶ್ರೀ ಆಶ್ರೀರ್ವಾದ ಗಣಪತಿ ದೇವಸ್ಥಾನ ಸಮಿತಿ ವತಿಯಿಂದ 28ನೇ ವಾರ್ಷಿಕೋತ್ಸವದ ಅಂಗವಾಗಿ ಜ.1ರಂದು ಬೆಳಗ್ಗೆ 5.30ರಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ನಿಂದರಕಿ ಶ್ರೀ ಚನ್ನಮಲ್ಲಿಕಾರ್ಜು ಸ್ವಾಮೀಜಿ

Vijaya Karnataka 1 Jan 2020, 5:00 am
ಧಾರವಾಡ: ನಗರದ ಕೆಲಗೇರಿ ಗ್ರಾಮದಲ್ಲಿಶ್ರೀ ಆಶ್ರೀರ್ವಾದ ಗಣಪತಿ ದೇವಸ್ಥಾನ ಸಮಿತಿ ವತಿಯಿಂದ 28ನೇ ವಾರ್ಷಿಕೋತ್ಸವದ ಅಂಗವಾಗಿ ಜ.1ರಂದು ಬೆಳಗ್ಗೆ 5.30ರಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ನಿಂದರಕಿ ಶ್ರೀ ಚನ್ನಮಲ್ಲಿಕಾರ್ಜು ಸ್ವಾಮೀಜಿ ಉತ್ತರಾಧಿಕಾರಿ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 5.30ರಿಂದ 7.30ರವರೆಗೆ ಪಂಚಾಮೃತ ಅಭೀಷೇಕ, 8ಕ್ಕೆ ವಿಶೇಷ ಅಲಂಕಾರ ಪೂಜೆ, 9ಕ್ಕೆ ಸ್ತ್ರೀ ಶಕ್ತಿ ಮಹಿಳಾ ಸಂಘ ಹಾಗೂ ವಿದ್ಯಾರ್ಥಿನಿಯರಿಂದ ಪೂರ್ಣ
Vijaya Karnataka Web anna dedication today
ಅನ್ನ ಸಂತರ್ಪಣೆ ಇಂದು


ಕುಂಭ ಮೆರವಣಿಗೆಯೊಂದಿ ಶ್ರೀ ಗಣಪತಿಯ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಸ್ವಾಮೀಜಿಗಳ ಪಾದ ಪೂಜೆ, ಆರ್ಶೀವಚನ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ