ಆ್ಯಪ್ನಗರ

25ಕ್ಕೆ ವಾರ್ಷಿಕ ಮಹಾಸಭೆ

ಹುಬ್ಬಳ್ಳಿ : ದೈವಜ್ಞ ಬ್ರಾಹ್ಮಣ ಸುವರ್ಣಕಾಯ ಕೋ-ಆಪ್‌ ಕ್ರೆಡಿಟ್‌ ಸೊಸಾಯಿಟಿ ಲಿ. ವತಿಯಿಂದ ಪ್ರಸಕ್ತ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸೆ. 25ರಂದು ಸಂಜೆ 5.30ಕ್ಕೆ ನಗರದ ವಿದ್ಯಾನಗರದ ದೈವಜ್ಞ ಭವನದಲ್ಲಿ ಆಯೋಜಿಸಲಾಗಿದೆ.

Vijaya Karnataka 14 Sep 2019, 5:00 am
ಹುಬ್ಬಳ್ಳಿ : ದೈವಜ್ಞ ಬ್ರಾಹ್ಮಣ ಸುವರ್ಣಕಾಯ ಕೋ-ಆಪ್‌ ಕ್ರೆಡಿಟ್‌ ಸೊಸಾಯಿಟಿ ಲಿ. ವತಿಯಿಂದ ಪ್ರಸಕ್ತ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸೆ. 25ರಂದು ಸಂಜೆ 5.30ಕ್ಕೆ ನಗರದ ವಿದ್ಯಾನಗರದ ದೈವಜ್ಞ ಭವನದಲ್ಲಿ ಆಯೋಜಿಸಲಾಗಿದೆ.
Vijaya Karnataka Web annual general meeting for the 25th
25ಕ್ಕೆ ವಾರ್ಷಿಕ ಮಹಾಸಭೆ


ಸದಸ್ಯರು ಸಹಕಾರ ಕಾಯ್ದೆ ಪ್ರಕಾರ ಐದು ವರ್ಷ ಸದಸ್ಯರ ಸಭೆಯಲ್ಲಿ ಕನಿಷ್ಠ 3 ಸಭೆಯಲ್ಲಿಭಾಗವಹಿಸದೇ ಹೋದರೆ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ಎಲ್ಲಸದಸ್ಯರು ತಪ್ಪದೇ ಸಭೆಗೆ ಹಾಜರಾಗಬೇಕೆಂದು ಸೊಸಾಯಿಟಿ ಅಧ್ಯಕ್ಷ ಸತೀಶ ಸದಾನಂದ ಶೇಜವಾಡಕರ,ರಾಮದಾಸ ಹನುಮಂತ ಕುರ್ಡೆಕರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ