ಆ್ಯಪ್ನಗರ

ಖಾಸಗೀಕರಣ ವಿರೋಧಿ ಪ್ರತಿಭಟನೆ

ಹುಬ್ಬಳ್ಳಿ : ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮತ್ತು ನಿಗಮೀಕರಣಗೊಳಿಸುವ ಕೇಂದ್ರ ಸರಕಾರದ ಕ್ರಿಯಾಯೋಜನೆ ವಿರೋಧಿಸಿ ಆಲ್‌ ಇಂಡಿಯಾ ರೈಲ್ವೆ ಮೆನ್ಸ್‌ ಸಂಘಟನೆಯು ಪ್ರತಿಭಟನೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿಸೆ.19ರಂದು ಸೌಥ್‌ ವೆಸ್ಟರ್ನ ರೈಲ್ವೆ ಮಜ್ದೂರ ಯೂನಿಯನ್‌ ನೇತೃತ್ವದಲ್ಲಿಗದಗ ರಸ್ತೆ ರೈಲ್‌ ಸೌಧ್‌ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ.

Vijaya Karnataka 18 Sep 2019, 5:00 am
ಹುಬ್ಬಳ್ಳಿ : ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮತ್ತು ನಿಗಮೀಕರಣಗೊಳಿಸುವ ಕೇಂದ್ರ ಸರಕಾರದ ಕ್ರಿಯಾಯೋಜನೆ ವಿರೋಧಿಸಿ ಆಲ್‌ ಇಂಡಿಯಾ ರೈಲ್ವೆ ಮೆನ್ಸ್‌ ಸಂಘಟನೆಯು ಪ್ರತಿಭಟನೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿಸೆ.19ರಂದು ಸೌಥ್‌ ವೆಸ್ಟರ್ನ ರೈಲ್ವೆ ಮಜ್ದೂರ ಯೂನಿಯನ್‌ ನೇತೃತ್ವದಲ್ಲಿಗದಗ ರಸ್ತೆ ರೈಲ್‌ ಸೌಧ್‌ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ.
Vijaya Karnataka Web anti privatization protest
ಖಾಸಗೀಕರಣ ವಿರೋಧಿ ಪ್ರತಿಭಟನೆ


ಕೇಂದ್ರ ಸರಕಾರ 100 ದಿನಗಳ ಕ್ರಿಯಾ ಯೋಜನೆಯಡಿ ರೈಲ್ವೆಯ ಎಲ್ಲಉತ್ಪಾದನಾ ಘಟಕಗಳನ್ನು ಇಂಡಿಯನ್‌ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಂಪನಿಗೆ ಹಸ್ತಾಂತರಿಸಲು ತೀರ್ಮಾನಿಸಿದೆ. ಇದನ್ನು ವಿರೋಧಿಸಿ ಉಗ್ರ ಪ್ರತಿಭಟನೆ ನಡೆಸಲಾಗುತಿದೆ ಎಂದು ಯೂನಿಯನ್‌ ಕಾರ್ಯದರ್ಶಿ ಡಿಕ್ರೂಜ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ