ಆ್ಯಪ್ನಗರ

ವೈರಾಣು ನಿವಾರಕ ಉತ್ಪನ್ನ ಬಿಡುಗಡೆ

ಹುಬ್ಬಳ್ಳಿ : ಹೊನ್ನಾವರ ತಾಲೂಕು ಜಡ್ಡಿಗದ್ದೆ ಕಡತೋಕದ ಶ್ರೀ ಶಿವಸದ್ಗುರು ಗೋಶಾಲೆಯು ಸಿದ್ಧಪಡಿಸಿದ ವೈರಾಣು ನಿವಾರಕ ಗೋಮಯ ಪುಡಿ ಉತ್ಪನ್ನ ಲೋಕಾರ್ಪಣೆ ಕಾರ್ಯಕ್ರಮ ನಗರದ ಮೂರು ಸಾವಿರ ಮಠದಲ್ಲಿಮೇ 23ರಂದು ಬೆಳಗ್ಗೆ 10.45ಕ್ಕೆ ನಡೆಯಲಿದೆ.

Vijaya Karnataka 23 May 2020, 5:00 am
ಹುಬ್ಬಳ್ಳಿ : ಹೊನ್ನಾವರ ತಾಲೂಕು ಜಡ್ಡಿಗದ್ದೆ ಕಡತೋಕದ ಶ್ರೀ ಶಿವಸದ್ಗುರು ಗೋಶಾಲೆಯು ಸಿದ್ಧಪಡಿಸಿದ ವೈರಾಣು ನಿವಾರಕ ಗೋಮಯ ಪುಡಿ ಉತ್ಪನ್ನ ಲೋಕಾರ್ಪಣೆ ಕಾರ್ಯಕ್ರಮ ನಗರದ ಮೂರು ಸಾವಿರ ಮಠದಲ್ಲಿಮೇ 23ರಂದು ಬೆಳಗ್ಗೆ 10.45ಕ್ಕೆ ನಡೆಯಲಿದೆ.
Vijaya Karnataka Web antiviral product release
ವೈರಾಣು ನಿವಾರಕ ಉತ್ಪನ್ನ ಬಿಡುಗಡೆ


ಜ.ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಬಿಡುಗಡೆ ಮಾಡುವರು. ಆರ್‌ಎಸ್‌ಎಸ್‌ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ ಅತಿಥಿಗಳಾಗಿ ಆಗಮಿಸುವರು. ದೇಶಿ ತುಪ್ಪವನ್ನು ಲೇಪಿಸಿದ ಗೋಮಯವನ್ನು ಒಣಗಿಸಿ ಪುಡಿ ಮಾಡಲಾಗಿದ್ದು, ನಿತ್ಯವೂ ಅಗತ್ಯದ ಸಂದರ್ಭಗಳಲ್ಲಿಇದನ್ನು ಭೂಮಿಗೆ ಹಾಕಿ ನೀರಿನಿಂದ ಒರೆಸಿದರೆ ಆ ಜಾಗವು ವೈರಾಣುಗಳಿಂದ ಮುಕ್ತವಾಗಲಿದೆ ಎಂದು ಪ್ರಕಟಣೆಯಲ್ಲಿತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ