ಧಾರವಾಡ: ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠನಕ್ಕೆ ಆಗ್ರಹಿಸಿ ಫೆ.13ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಕನ್ನಡ ಆತ್ಮ ಇರುವವರು ಬೆಂಬಲಿಸಬೇಕು. ಯಾವುದೇ ಸಂಘಟನೆ ಇರಲಿ ಒಂದು ನಿರ್ದಿಷ್ಟ ವಿಷಯವನ್ನು ಮುಂದಿಟ್ಟಿಕೊಂಡು ಅನಿವಾರ್ಯವಾದ ಕನ್ನಡಿಗರ ಉದ್ಯೋಗ ಹಾಗೂ ಇತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿರೂಪಗೊಂಡಿರುವ ಡಾ. ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ರಾಜ್ಯ ಸರಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸುತ್ತಿರುವ ಧ್ವನಿಗೆ ಎಲ್ಲಸಂಘಟನೆಗಳು ಬೆಂಬಲ ವ್ಯಕ್ತಪಡಿಸಬೇಕು ಎಂದು ಮನಸೂರು ರೇವಣಸಿದ್ದೇಶ್ವರ ಶ್ರೀ ಬಸವರಾಜ ದೇವರು ಪ್ರಕರಟಣೆಯಲ್ಲಿ ತಿಳಿಸಿದ್ದಾರೆ.
ಬಂದ್ಗೆ ಬೆಂಬಲಿಸಲು ಮನವಿ
ಧಾರವಾಡ: ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠನಕ್ಕೆ ಆಗ್ರಹಿಸಿ ಫೆ.13ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಕನ್ನಡ ಆತ್ಮ ಇರುವವರು ಬೆಂಬಲಿಸಬೇಕು. ಯಾವುದೇ ಸಂಘಟನೆ ಇರಲಿ ಒಂದು ನಿರ್ದಿಷ್ಟ ವಿಷಯವನ್ನು ಮುಂದಿಟ್ಟಿಕೊಂಡು ಅನಿವಾರ್ಯವಾದ ಕನ್ನಡಿಗರ ಉದ್ಯೋಗ ಹಾಗೂ ಇತರ
Vijaya Karnataka 13 Feb 2020, 5:00 am