ಆ್ಯಪ್ನಗರ

ಸಸಿ ನೆಟ್ಟು ಏಪ್ರಿಲ್‌ ಕೂಲ್‌ ಆಚರಣೆ

ಕಲಘಟಗಿ : ತಾಲೂಕಿನ ಮಲಕನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವೇಶ್ವರ ಯುವಕ ಮಂಡಳ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಏ.1 ರಂದು ಸಸಿ ನೆಡುವ ಮೂಲಕ 'ಏಪ್ರಿಲ್‌ ಕೂಲ್‌ ಕೂಲ್‌' ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು.

Vijaya Karnataka 2 Apr 2019, 5:00 am
ಕಲಘಟಗಿ : ತಾಲೂಕಿನ ಮಲಕನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವೇಶ್ವರ ಯುವಕ ಮಂಡಳ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಏ.1 ರಂದು ಸಸಿ ನೆಡುವ ಮೂಲಕ 'ಏಪ್ರಿಲ್‌ ಕೂಲ್‌ ಕೂಲ್‌' ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು.
Vijaya Karnataka Web DRW-1 KLG 1
ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಮೂಲಕ ಏಪ್ರೀಲ್‌ ಕೂಲ್‌ ದಿನ ಆಚರಿಸಲಾಯಿತು.


ಕಲ್ಲಪ್ಪ ಮಿರ್ಜಿ ಮಾತನಾಡಿ, ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಹೂಣೆ, ಪ್ರತಿಯೊಬ್ಬರು ಒಂದು ಸಸಿಯನ್ನು ನೆಟ್ಟು ವರ್ಷ ಪೂರ್ತಿ ನೀರನ್ನು ಹಾಕಿ ಅದರ ಪೋಷಣೆ ಮಾಡಬೇಕು ಎಂದರು.

ಶಾಲೆಯ ಪ್ರಧಾನ ಗುರು ಎಚ್‌.ಜಿ.ಅರಕೇರಿ, ಎ.ಸಿ.ಪಾಟೀಲ, ಎ.ಕೆ.ಸಣಕುಪ್ಪಿ, ಎನ್‌.ಸಿ.ವರದಾನಿ, ಅನುಪಮಾ ಎಂ., ಎಸ್‌.ಎ.ಕಾರಿಮನಿ, ಅರಣ್ಯ ಪ್ರೇರಕ ಜಯವಂತ ಬಾಂಬಲೆ, ಮಲ್ಲಿರ್ಕಾಜುನ ಕುಂಕೂರ, ಮಂಜುನಾಥ ಬೇಗೂರ, ಸುನೀಲ ತಡಸ ಹಾಗೂ ಗ್ರಾಮದ ಯುವಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ