ಆ್ಯಪ್ನಗರ

9 ಜನ ಜೂಜುಕೋರರ ಬಂಧನ

ಧಾರವಾಡ : ನಗರದ ಮದಾರಮಡ್ಡಿ ಹಾಗೂ ತೇಲಗರ ಓಣಿಯಲ್ಲಿಜೂಜಾಡುತ್ತಿದ್ದ 9 ಜನರನ್ನು ಬಂಧಿಸಿರುವ ಪೊಲೀಸರು 6,780 ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 29 Oct 2019, 5:00 am
ಧಾರವಾಡ : ನಗರದ ಮದಾರಮಡ್ಡಿ ಹಾಗೂ ತೇಲಗರ ಓಣಿಯಲ್ಲಿಜೂಜಾಡುತ್ತಿದ್ದ 9 ಜನರನ್ನು ಬಂಧಿಸಿರುವ ಪೊಲೀಸರು 6,780 ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web arrest of 9 gamblers
9 ಜನ ಜೂಜುಕೋರರ ಬಂಧನ


ಮದಾರಮಡ್ಡಿಯ ಮುಖ್ಯ ರಸ್ತೆಯ ಮೇಲೆಯೇ ಜೂಜಾಡುತ್ತಿದ್ದ ನಾಲ್ವರ ಬಳಿಯಿಂದ 4,370 ರೂ. ಹಾಗೂ ತೇಲಗರ ಓಣಿ ಹನುಮಂತದೇವರ ಗುಡಿ ಬಳಿ ರಸ್ತೆಯ ಮೇಲೆ ಕುಳಿತು ಜೂಜಾಟ ಆಡುತ್ತಿದ್ದ ಐವರ ಬಳಿ ಇದ್ದ 2,410 ರೂ. ವಶಕ್ಕೆ ಪಡೆಯಲಾಗಿದೆ. ಈ ಕುರಿತು ಶಹರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ