ಆ್ಯಪ್ನಗರ

ಕಳಕಿಂತರ ಹೆಸರು ಕೈಬಿಡಲು ಆಗ್ರಹ

ಕಲಘಟಗಿ : ಧಾರವಾಡ ಜಿಲ್ಲೆಯಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಕಳಂಕಿತರ ಹೆಸರನ್ನು ಕೈ ಬಿಡುವಂತೆ ಕರ್ನಾಟಕ ಸಂಗ್ರಾಮ ಸೇನೆ ತಾಲೂಕು ಅಧ್ಯಕ್ಷ ಸಾತಪ್ಪ ಕುಂಕೂರ ಒತ್ತಾಯಿಸಿದ್ದಾರೆ.

Vijaya Karnataka 25 Dec 2018, 5:00 am
ಕಲಘಟಗಿ : ಧಾರವಾಡ ಜಿಲ್ಲೆಯಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಕಳಂಕಿತರ ಹೆಸರನ್ನು ಕೈ ಬಿಡುವಂತೆ ಕರ್ನಾಟಕ ಸಂಗ್ರಾಮ ಸೇನೆ ತಾಲೂಕು ಅಧ್ಯಕ್ಷ ಸಾತಪ್ಪ ಕುಂಕೂರ ಒತ್ತಾಯಿಸಿದ್ದಾರೆ.
Vijaya Karnataka Web asked to drop the name afterwards
ಕಳಕಿಂತರ ಹೆಸರು ಕೈಬಿಡಲು ಆಗ್ರಹ


ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು ಕಸಾಪ ಅಧ್ಯಕ್ಷ ರಾದ ಮನು ಬಳಿಗಾರ ಅವರಿಗೆ ಕಳಂಕಿತರ ಪ್ರಕರಣಗಳ ವಿಡಿಯೋ ಮತ್ತು ದಾಖಲೆಗಳನ್ನು ಸಂಘಟನೆಯಿಂದ ಸಾಕ್ಷಿ ಸಹಿತ ಕಳಿಸಿಕೊಟ್ಟರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ. ಆದ್ದರಿಂದ ಆದಷ್ಟೂ ಬೇಗ ಕಳಂಕಿತ ಭೀಮಾಶಂಕರ ಪಾಟೀಲ ಹೆಸರು ಕೈ ಬಿಡುವಂತೆ ಸಾತಪ್ಪ ಕುಂಕೂರ ಒತ್ತಾುಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ