ಆ್ಯಪ್ನಗರ

ಪ್ರತಿ ಕೆಲಸದಲ್ಲೂ ವಿಚಕ್ಷಣಾ ಜಾಗೃತಿ ಅವಶ್ಯ

ಹುಬ್ಬಳ್ಳಿ : ನೈರುತ್ಯ ರೈಲ್ವೆಯಲ್ಲಿವಿಚಕ್ಷಣಾ ಜಾಗೃತಿ ಸಪ್ತಾಹ ಅಂಗವಾಗಿ ರೈಲ್ವೆ ಆಫಿಸರ್‌ ಕ್ಲಬ್‌ನಲ್ಲಿವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ಹೈಕೋರ್ಟ್‌ ನ್ಯಾ.ನ್‌.ಕೆ. ಪಾಟೀಲ ಮಾತನಾಡಿ, ಪ್ರತಿನಿತ್ಯದ ಕೆಲಸಗಳಲ್ಲಿಏಕತೆ ಮತ್ತು ವಿಚಕ್ಷಣಾ ಜಾಗೃತಿಯ ಮಹತ್ವದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ವ್ಯವಸ್ಥಿತ ಸಮಾಜದ ನಿರ್ಮಾಣಕ್ಕೆ ಏಕತೆ ಅತಿ ಅವಶ್ಯ ಎಂಬುದ ಬಗ್ಗೆ ತಿಳಿಸಿಕೊಟ್ಟರು.

Vijaya Karnataka 31 Oct 2019, 5:00 am
ಹುಬ್ಬಳ್ಳಿ : ನೈರುತ್ಯ ರೈಲ್ವೆಯಲ್ಲಿವಿಚಕ್ಷಣಾ ಜಾಗೃತಿ ಸಪ್ತಾಹ ಅಂಗವಾಗಿ ರೈಲ್ವೆ ಆಫಿಸರ್‌ ಕ್ಲಬ್‌ನಲ್ಲಿವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ಹೈಕೋರ್ಟ್‌ ನ್ಯಾ.ನ್‌.ಕೆ. ಪಾಟೀಲ ಮಾತನಾಡಿ, ಪ್ರತಿನಿತ್ಯದ ಕೆಲಸಗಳಲ್ಲಿಏಕತೆ ಮತ್ತು ವಿಚಕ್ಷಣಾ ಜಾಗೃತಿಯ ಮಹತ್ವದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ವ್ಯವಸ್ಥಿತ ಸಮಾಜದ ನಿರ್ಮಾಣಕ್ಕೆ ಏಕತೆ ಅತಿ ಅವಶ್ಯ ಎಂಬುದ ಬಗ್ಗೆ ತಿಳಿಸಿಕೊಟ್ಟರು.
Vijaya Karnataka Web awareness is essential in every job
ಪ್ರತಿ ಕೆಲಸದಲ್ಲೂ ವಿಚಕ್ಷಣಾ ಜಾಗೃತಿ ಅವಶ್ಯ


ಜಿಎಂ ಎ.ಕೆ. ಸಿಂಗ್‌ ಮಾತನಾಡಿ, ಸಮಗ್ರತೆ ಎಂಬುದು ಮೂಲ ಸಿದ್ಧಾಂತವಾಗಿದೆ. ಗೌತಮ ಬುದ್ಧ ಹೇಳಿರುವಂತೆ, ಸರಿಯಾದ ಆಲೋಚನೆ, ಸರಿಯಾದ ತಿಳಿವಳಿಕೆ ಮತ್ತು ಸರಿಯಾದ ಕ್ರಮಗಳಿಂದ ಸಮಗ್ರತೆ ಸಾಧಿಸಲು ಸಾಧ್ಯವಾಗುತ್ತದೆ ಎಂಬುದನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿಜಾಗೃತಿ ಸಪ್ತಾಹ ಕುರಿತು ಸಂಪಾದಿಸಿದ 'ಸಂಕಲ್ಪ' ಪುಸ್ತಕವನ್ನು ನ್ಯಾ. ಎನ್‌.ಕೆ. ಪಾಟೀಲ ಬಿಡುಗಡೆಗೊಳಿಸಿದರು. ಅಲ್ಲದೇ ವಿವಿಧ ಸ್ಪರ್ಧೆಗಳಲ್ಲಿವಿಜೇತರಿಗೆ ಬಹುಮಾನ ವಿತರಿಸಿದರು.

ಎಜಿಎಂ ಪಿ.ಕೆ. ಮಿಶ್ರಾ ಸೇರಿದಂತೆ 200ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ