ಆ್ಯಪ್ನಗರ

ಹೊರಗುಳಿದ ಮಕ್ಕಳು ಮತ್ತೇ ಶಾಲೆಗೆ

ಧಾರವಾಡ: ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ವಿದ್ಯಾಗಿರಿಗೆ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಿ ಶುಕ್ರವಾರ ಶಾಲೆಗೆ ಮರಳಿಸಿ ಸೇರಿಸಿದ್ದಾರೆ.

Vijaya Karnataka 24 Nov 2019, 5:00 am
ಧಾರವಾಡ: ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ವಿದ್ಯಾಗಿರಿಗೆ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಿ ಶುಕ್ರವಾರ ಶಾಲೆಗೆ ಮರಳಿಸಿ ಸೇರಿಸಿದ್ದಾರೆ.
Vijaya Karnataka Web back to school children left behind
ಹೊರಗುಳಿದ ಮಕ್ಕಳು ಮತ್ತೇ ಶಾಲೆಗೆ


3 ತಿಂಗಳ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಾಧಿಕಾರಿಗಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಿದ್ದರು. ಆದರೆ, ಮಕ್ಕಳು ಶಾಲೆಗೆ ಗೈರು ಹಾಜರಾದ ಮಾಹಿತಿ ಪಡೆದ ಖಾಜಿ ಅವರ ವಾಸ ಸ್ಥಳಕ್ಕೆ ಹೋಗಿ ಪಾಲಕರ ಮನವೊಲಿಸಿ ಶಾಲೆಗೆ ಸೇರಿಸುವಲ್ಲಿಸಫಲರಾಗಿದ್ದಾರೆ.

ಯಾವ ಯಾವ ಶಾಲೆಗಳಲ್ಲಿಇಂತಹ ಮಕ್ಕಳು ದಾಖಲಾಗಿದ್ದಾರೊ ಅವರ ಹಾಜರಾತಿ ಖಾತ್ರಿ ಪಡಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಿ ಅಧೀನದಲ್ಲಿರುವ ಎಲ್ಲಾಶೈಕ್ಷಣಿಕ ಮಲ್ವಿಚಾರಕರಿಗೆ ಇಟ್ಟಂಗಿ ಭಟ್ಟಿ, ಗ್ಯಾರೇಜ್‌ ಇತರೆ ಸ್ಥಳಗಳಿಗೆ ಭೇಟಿ ನೀಡಲು ಆದೇಶಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ