ಆ್ಯಪ್ನಗರ

ಬನಶಂಕರಿ ದೇವಿ ರಥೋತ್ಸವ 21ಕ್ಕೆ

ಧಾರವಾಡ : ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಜ.21 ರಂದು ಬನಶಂಕರಿ ದೇವಿಯ 26ನೇ ವರ್ಷದ ರಥೋತ್ಸವ ಜರುಗಲಿದೆ.

Vijaya Karnataka 9 Jan 2019, 5:00 am
ಧಾರವಾಡ : ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಜ.21 ರಂದು ಬನಶಂಕರಿ ದೇವಿಯ 26ನೇ ವರ್ಷದ ರಥೋತ್ಸವ ಜರುಗಲಿದೆ.
Vijaya Karnataka Web banashankari devi rathotsava is 21st
ಬನಶಂಕರಿ ದೇವಿ ರಥೋತ್ಸವ 21ಕ್ಕೆ


ರಥೋತ್ಸವದ ಅಂಗವಾಗಿ ಜ.14ರಿಂದ ಜ.22ರ ವರೆಗೆ ದೇವಿ ಪುರಾಣ, ಬನಶಂಕರಿ ದೇವಿಗೆ ಅಭಿಷೇಕ ಹಾಗೂ ದೇವತಾ ಕಾರ್ಯಕ್ರಮಗಳು ಹಾಗೂ ಜ.20 ರಂದು ಬೆಳಗ್ಗೆ ಕಳಸಾರೋಹಣ ಕಾರ್ಯಕ್ರಮ, ಸಂಜೆ 6.30 ರಿಂದ 7.30ರ ವರೆಗೆ ಬಾಳೆಹೊಸುರಿನ ದಿಂಗಾಲೇಶ್ವರ ಶ್ರೀಗಳ ಪ್ರಚವನ ಮತ್ತು ಜ.21 ರಂದು ಬೆಳಗ್ಗೆ 11.20ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿದೆ. ನಂತರ ಅನ್ನಪ್ರಸಾದ ಮಾಡಲಾಗುವುದು. ಸಂಜೆ 4ಕ್ಕೆ ಬನಶಂಕರಿ ದೇವಿಯ ಹೊಸ ಬೆಳ್ಳಿಯ ಮೂರ್ತಿಯೊಂದಿಗೆ ದೇವಿಯ ರಥೋತ್ಸವವು ಸಕಲ ವಾದ್ಯಗಳೊಂದಿಗೆ ಜರಗುವುದು. ಜ.22 ರಂದು ಕಡುಬಿನ ಕಾಳಗ ನಡೆಯಲಿದೆ ಎಂದು ಬನಶಂಕರಿ ದೇವಿ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ