ಆ್ಯಪ್ನಗರ

ರೈತನ ಮೇಲೆ ಕರಡಿ ದಾಳಿ

ಕಲಘಟಗಿ: ಸೋಮವಾರ ಬೆಳಗ್ಗೆ ಹೊಲದ ಕಡೆ ಹೋದ ರೈತನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಸೋಮವಾರ ತಂಬೂರ ಗ್ರಾಮದಲ್ಲಿನಡೆದಿದೆ. ಗಂಗು ಕೇಮು ಎಡೆಗೆ ವಯಾ (40) ದಾಳಿಗೊಳಗಾದ ರೈತ. ಈತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ತಂಬೂರ ಗ್ರಾಮದ ಹತ್ತಿರ ಕರಡಿಯೊಂದಿಗೆ

Vijaya Karnataka 22 Oct 2019, 5:00 am
ಕಲಘಟಗಿ: ಸೋಮವಾರ ಬೆಳಗ್ಗೆ ಹೊಲದ ಕಡೆ ಹೋದ ರೈತನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಸೋಮವಾರ ತಂಬೂರ ಗ್ರಾಮದಲ್ಲಿನಡೆದಿದೆ.
Vijaya Karnataka Web bear attack on farmer
ರೈತನ ಮೇಲೆ ಕರಡಿ ದಾಳಿ

ಗಂಗು ಕೇಮು ಎಡೆಗೆ ವಯಾ (40) ದಾಳಿಗೊಳಗಾದ ರೈತ. ಈತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ತಂಬೂರ ಗ್ರಾಮದ ಹತ್ತಿರ ಕರಡಿಯೊಂದಿಗೆ ಹೋರಾಡಿ ಪಾರಾಗಿದ್ದಾನೆ. ಆರ್‌ಎಫ್‌ಓ ಶ್ರೀಕಾಂತ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುವನ್ನು ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ನಂತರ ಮಾಜಿ ಸಚಿವ ಸಂತೋಷ ಲಾಡ್‌ಅವರ ಆದೇಶದ ಮೇರೆಗೆ ಜಿ.ಪಂ. ಮಾಜಿ ಅಧ್ಯಕ್ಷ ಎಸ್‌.ಆರ್‌.ಪಾಟೀಲ, ಆಪ್ತ ಕಾರ್ಯದರ್ಶಿ ಎನ್‌.ಎಮ್‌ ಹರಿಶಂಕರ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಮುರಳ್ಳಿ,ಗುರು ಬೆಂಗೇರಿ ಕಾರ್ಯಕರ್ತರ ಸಮೇತ ಭೇಟಿ ನೀಡಿ ಗಾಯಾಳು ಕುಟುಂಬಕ್ಕೆ ಧನಸಹಾಯ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ