ಆ್ಯಪ್ನಗರ

ಟೈಟ್ ಆದ ಸ್ವಾಮಿಗೆ ಬಿತ್ತು ನೋಡಿ ಧರ್ಮದೇಟು

ಪಾನಮತ್ತನಾಗಿದ್ದ ಖಾವಿ ಧಾರಿಗೆ ಸಾರ್ವಜನಿಕರು ಏಟು ಕೊಟ್ಟು ಓಡಿಸಿದ ಘಟನೆ ಇಲ್ಲಿನ ಹೊಯ್ಸಳನಗರದಲ್ಲಿ ಇತ್ತೀಗೆ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.

ವಿಕ ಸುದ್ದಿಲೋಕ 4 Jun 2017, 1:19 pm

ಧಾರವಾಡ: ಪಾನಮತ್ತನಾಗಿದ್ದ ಖಾವಿ ಧಾರಿಗೆ ಸಾರ್ವಜನಿಕರು ಏಟು ಕೊಟ್ಟು ಓಡಿಸಿದ ಘಟನೆ ಇಲ್ಲಿನ ಹೊಯ್ಸಳನಗರದಲ್ಲಿ ಇತ್ತೀಗೆ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.

Vijaya Karnataka Web beat the drunken khawidar
ಟೈಟ್ ಆದ ಸ್ವಾಮಿಗೆ ಬಿತ್ತು ನೋಡಿ ಧರ್ಮದೇಟು


ಕುಡಿದ ಮತ್ತಿನಲ್ಲಿ ಎರ್ರಾಬಿರ್ರಿಯಾಗಿ ಕಾರು ಚಲಾಯಿಸುತ್ತಿದ್ದ ಆತನನ್ನು ಸಾರ್ವಜನಿಕರು ತಡೆದಿದ್ದಾರೆ. ಆಗ ಸಾರ್ವಜನಿಕರ ಜತೆ ಅಸಭ್ಯವಾಗಿ ವರ್ತಿಸಿದ ಆತನ ಮೇಲೆ ಹಲ್ಲೆ ನಡೆಸಲು ಹೋದಾಗ ಪಂಚೆ ಕೂಡಾ ಬಿಚ್ಚಿದೆ. ಈ ವೇಳೆ ಪಂಚೆ ಬಿಟ್ಟು ಈ ಖಾವಿಧಾರಿ ಓಡಿದ್ದಾನೆ. ಇಂಡಿಕಾ ಕಾರಿನಲ್ಲಿ ಬಂದಿದ್ದ ಈ ಖಾವಿಧಾರಿ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಿಂದ ವಿಜಯಪುರಕ್ಕೆ ಹೊರಟಿದ್ದ ಎಂದು ತಿಳಿದು ಬಂದಿದೆ. ಈ ಖಾವಿಧಾರಿ ಯಾರು, ಎಲ್ಲಿಯ ಮಠಕ್ಕೆ ಸಂಬಂಧಿಸಿದವನು ಎಂಬ ಸ್ಪಷ್ಟ ಮಾಹಿತಿ ದೊರೆತಿಲ್ಲ.

ಟೈಟ್ ಆದ ಸ್ವಾಮಿಗೆ ಬಿತ್ತು ನೋಡಿ ಧರ್ಮದೇಟು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ