ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥದ ದತ್ತಿ ಅಂಗವಾಗಿ ಕೊಡ ಮಾಡುವ 'ಶ್ರೇಷ್ಠ ತಾಯಿ ಪುರಸ್ಕಾರ'ವನ್ನು ಕೆ.ಇ.ಬೋರ್ಡ್ ಸಂಸ್ಥೆಯ ನಿವೃತ್ತ ಶಿಕ್ಷಕಿ ಭಾರತಿ ಎಚ್. ಕಟ್ಟಿಯವರಿಗೆ ನೀಡಲು ಸಂಘವು ನಿರ್ಧರಿಸಿದೆ. ಫೆ.18ರಂದು ಸಂಜೆ 6ಕ್ಕೆ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿನಡೆಯುವ ಕಾರ್ಯಕ್ರಮದಲ್ಲಿಪುರಸ್ಕಾರ ನೀಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಭಾರತಿ ಕಟ್ಟಿಗೆ ಶ್ರೇಷ್ಠ ತಾಯಿ ಪುರಸ್ಕಾರ
ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥದ ದತ್ತಿ ಅಂಗವಾಗಿ ಕೊಡ ಮಾಡುವ 'ಶ್ರೇಷ್ಠ ತಾಯಿ ಪುರಸ್ಕಾರ'ವನ್ನು ಕೆ.ಇ.ಬೋರ್ಡ್ ಸಂಸ್ಥೆಯ ನಿವೃತ್ತ ಶಿಕ್ಷಕಿ ಭಾರತಿ ಎಚ್. ಕಟ್ಟಿಯವರಿಗೆ ನೀಡಲು ಸಂಘವು ನಿರ್ಧರಿಸಿದೆ. ಫೆ.18ರಂದು ಸಂಜೆ 6ಕ್ಕೆ ಸಂಘದ
Vijaya Karnataka 12 Feb 2020, 5:00 am