ಆ್ಯಪ್ನಗರ

ಭಾರತಿ ಕಟ್ಟಿಗೆ ಶ್ರೇಷ್ಠ ತಾಯಿ ಪುರಸ್ಕಾರ

ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಕುಸುಮ ವಿಠ್ಠಲರಾವ್‌ ದೇಶಪಾಂಡೆ ಸ್ಮರಣಾರ್ಥದ ದತ್ತಿ ಅಂಗವಾಗಿ ಕೊಡ ಮಾಡುವ 'ಶ್ರೇಷ್ಠ ತಾಯಿ ಪುರಸ್ಕಾರ'ವನ್ನು ಕೆ.ಇ.ಬೋರ್ಡ್‌ ಸಂಸ್ಥೆಯ ನಿವೃತ್ತ ಶಿಕ್ಷಕಿ ಭಾರತಿ ಎಚ್‌. ಕಟ್ಟಿಯವರಿಗೆ ನೀಡಲು ಸಂಘವು ನಿರ್ಧರಿಸಿದೆ. ಫೆ.18ರಂದು ಸಂಜೆ 6ಕ್ಕೆ ಸಂಘದ

Vijaya Karnataka 12 Feb 2020, 5:00 am
ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಕುಸುಮ ವಿಠ್ಠಲರಾವ್‌ ದೇಶಪಾಂಡೆ ಸ್ಮರಣಾರ್ಥದ ದತ್ತಿ ಅಂಗವಾಗಿ ಕೊಡ ಮಾಡುವ 'ಶ್ರೇಷ್ಠ ತಾಯಿ ಪುರಸ್ಕಾರ'ವನ್ನು ಕೆ.ಇ.ಬೋರ್ಡ್‌ ಸಂಸ್ಥೆಯ ನಿವೃತ್ತ ಶಿಕ್ಷಕಿ ಭಾರತಿ ಎಚ್‌. ಕಟ್ಟಿಯವರಿಗೆ ನೀಡಲು ಸಂಘವು ನಿರ್ಧರಿಸಿದೆ. ಫೆ.18ರಂದು ಸಂಜೆ 6ಕ್ಕೆ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿನಡೆಯುವ ಕಾರ್ಯಕ್ರಮದಲ್ಲಿಪುರಸ್ಕಾರ ನೀಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web bharathi katti is the greatest mother award
ಭಾರತಿ ಕಟ್ಟಿಗೆ ಶ್ರೇಷ್ಠ ತಾಯಿ ಪುರಸ್ಕಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ