ಆ್ಯಪ್ನಗರ

ಬಿಜೆಪಿ ತಿರಸ್ಕರಿಸಿ: ವೀರಪ್ಪ ಮೊಯ್ಲಿ

ಕುಂದಗೋಳ : ಬಿಜೆಪಿ 2 ತಲೆ ಹಾವಿದ್ದಂತೆ .ಚುನಾವಣೆಯಲ್ಲೊಂದು ಹೇಳಿದರೆ, ನಂತರ ಮತ್ತೊಂದು ಹೇಳುವ ಈ ಬಿಜೆಪಿ ಸರಕಾರವನ್ನು ತಿರಸ್ಕರಿ, ಮೈತ್ರಿ ಅಭ್ಯರ್ಥಿ ಕುಸುಮಾವತಿ ಅವರನ್ನು ಗೆಲ್ಲಿಸಿರಿ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

Vijaya Karnataka 16 May 2019, 5:00 am
ಕುಂದಗೋಳ : ಬಿಜೆಪಿ 2 ತಲೆ ಹಾವಿದ್ದಂತೆ .ಚುನಾವಣೆಯಲ್ಲೊಂದು ಹೇಳಿದರೆ, ನಂತರ ಮತ್ತೊಂದು ಹೇಳುವ ಈ ಬಿಜೆಪಿ ಸರಕಾರವನ್ನು ತಿರಸ್ಕರಿ, ಮೈತ್ರಿ ಅಭ್ಯರ್ಥಿ ಕುಸುಮಾವತಿ ಅವರನ್ನು ಗೆಲ್ಲಿಸಿರಿ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
Vijaya Karnataka Web DRW-15KND3
ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮತಯಾಚನೆ ಮಾಡಿದರು.


ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿಪರ ಮತಯಾಚನೆ ಮಾಡುತ್ತ ರಾಜ್ಯದಲ್ಲಿ ಭಾರೀ ಬರಗಾಲವಿದ್ದರೂ ರೈತಪರ ಮೋದಿ ನಿಲ್ಲದೆ 350 ಲಕ್ಷ ಕೋಟಿ ಉದ್ಯಮಿಗಳÜ ಸಾಲ ಮನ್ನಾ ಮಾಡಿದ್ದಾರೆ. 16 ಲಕ್ಷ ಕೋಟಿ ಹಣ ಮೋಸವೆಸಗಿದವರ ಬಗ್ಗೆ ಏನೂ ಕ್ರಮಕೈಗೊಂಡಿಲ್ಲ. ಅಧಿಕಾರಕ್ಕೆ ಬಂದ 14 ದಿನದಲ್ಲಿ ರೈತರಸಾಲ ಮನ್ನಾ ಮಾಡಲೊಪ್ಪಿದ ಮೋದಿ ಅವರು ಮಾಡಲಿಲ್ಲ. ಕೇವಲ ಸುಳ್ಳುಹೇಳಿ ಜನತೆಯನ್ನು ದಾರಿತಪ್ಪಿಸುತ್ತಿದ್ದಾರೆ ಎಂದರು.

ಮಾಜಿ ಸಚಿವ ರಮಾನಾಥ ರೈ, ರಾಜಾದೇಸಾಯಿ, ಬಾಬು ಸಿಕ್ಕಲಗಾರ, ಶಿರಾಜ ಅಹ್ಮದ ಕುರ್ಚಿವಾಲೆ, ಸಿದ್ದಪ್ಪ ಹುಣಸಣ್ಣವರ, ಲಕ್ಷ ್ಮಣ ಚವ್ಹಾಣ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ