ಆ್ಯಪ್ನಗರ

ಉತ್ಕರ್ಷ ಸಾಮರ್ಥ್ಯ ವೃದ್ಧಿ ಕಾರಾರ‍ಯಗಾರ

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿಕೃಷಿಕ- ಕೃಷಿ ನವೋದ್ಯಮ ಪೋಷಣಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಆಶ್ರಯದಲ್ಲಿನವೋದ್ಯಮ ಪೋಷಣಾ ಕೇಂದ್ರಗಳಿಗೆ ಉತ್ಕರ್ಷ ಸಾಮರ್ಥ್ಯ ವೃದ್ಧಿ ಕಾರ್ಯಾಗಾರವು ಮಂಗಳವಾರ ಜರುಗಿತು.

Vijaya Karnataka 6 Nov 2019, 5:00 am
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿಕೃಷಿಕ- ಕೃಷಿ ನವೋದ್ಯಮ ಪೋಷಣಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಆಶ್ರಯದಲ್ಲಿನವೋದ್ಯಮ ಪೋಷಣಾ ಕೇಂದ್ರಗಳಿಗೆ ಉತ್ಕರ್ಷ ಸಾಮರ್ಥ್ಯ ವೃದ್ಧಿ ಕಾರ್ಯಾಗಾರವು ಮಂಗಳವಾರ ಜರುಗಿತು.
Vijaya Karnataka Web boost capacity builder
ಉತ್ಕರ್ಷ ಸಾಮರ್ಥ್ಯ ವೃದ್ಧಿ ಕಾರಾರ‍ಯಗಾರ


ಉದ್ಘಾಟಿಸಿ ಮಾತನಾಡಿದ ಕುಲಪತಿ ಡಾ.ಎಂ.ಬಿ.ಚಟ್ಟಿ, ನವೋದ್ಯಮ ಪೋಷಣಾ ಕೇಂದ್ರದ ಶಿಬಿರಾರ್ಥಿಗಳು ಹಾಗೂ ಉದಯೋನ್ಮುಖ ಉದ್ಯಮಿಗಳನ್ನು ತರಬೇತಿ ಪಡೆದುಕೊಂಡು ಜ್ಞಾನ ಹಾಗೂ ಕೌಶಲ ಹೆಚ್ಚಿಸಿಕೊಳ್ಳಬೇಕು. ಈ ತರದ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಲ್ಲಿಉದ್ಯಮ ಶೀಲತೆಯ ಪ್ರವೃತ್ತಿ ಬೆಳೆಯಲಿದೆ ಎಂದರು.

ಕೃಷಿ ನವೋದ್ಯಮ ಕೇಂದ್ರಗಳಾದ ಆಹಾರ ತಂತ್ರಜ್ಞಾನ ಮತ್ತು ಜೈವಿಕ ಇಂದನ ಮಹಾವಿದ್ಯಾಲಯ, ಆನಂದ ಕೃಷಿ ವಿಶ್ವವಿದ್ಯಾಲಯ, ರಾಷ್ಟ್ರೀಯ ಪಶು ರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ ಮುಂಬೈ ಹಾಗೂ ಡಾ. ಪಂಜಾಬರಾವ್‌ ದೇಶಮುಖ ಕೃಷಿ ವಿದ್ಯಾಪೀಠ ಅಂಕೋಲಾ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ರಮೇಶಬಾಬು, ಡಾ.ಎ.ಎಸ್‌.ವಸ್ತ್ರದ ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ