ಆ್ಯಪ್ನಗರ

ಕ್ಯಾನ್ಸರ್‌ ಉಚಿತ ತಪಾಸಣೆ ಇಂದು

ಧಾರವಾಡ: ನಗರದ ಆಯುರ್ಧಾಮದಲ್ಲಿವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಫೆ.4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತಜ್ಞ ವೈದ್ಯ ಡಾ.ಮಹಾಂತಸ್ವಾಮಿ ಹಿರೇಮಠ ಅವರಿಂದ ಉಚಿತ ತಪಾಸಣೆ ಹಾಗೂ ಕ್ಯಾನ್ಸರ್‌ ರೋಗ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

Vijaya Karnataka 4 Feb 2020, 5:00 am
ಧಾರವಾಡ: ನಗರದ ಆಯುರ್ಧಾಮದಲ್ಲಿವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಫೆ.4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತಜ್ಞ ವೈದ್ಯ ಡಾ.ಮಹಾಂತಸ್ವಾಮಿ ಹಿರೇಮಠ ಅವರಿಂದ ಉಚಿತ ತಪಾಸಣೆ ಹಾಗೂ ಕ್ಯಾನ್ಸರ್‌ ರೋಗ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
Vijaya Karnataka Web cancer free screening today
ಕ್ಯಾನ್ಸರ್‌ ಉಚಿತ ತಪಾಸಣೆ ಇಂದು


ಕ್ಯಾನ್ಸರ್‌ ಬರಲು ಕಾರಣ, ಯಾರಿಗೆ , ಯಾವಾಗ, ಹೇಗೆ ಬರಲಿದೆ ಎಂಬುದರ ಕುರಿತು ಹಾಗೂ ಕ್ಯಾನ್ಸರ್‌ ಪಥಮ ಹಂತದಲ್ಲಿಹೇಗೆ ಕಂಡುಹಿಡಿಯಬಹುದು, ಕ್ಯಾನ್ಸರ್‌ನ ವಿಧಗಳು, ರೋಗ ಬಂದ ನಂತರ ಹೇಗೆ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆಗಳಿಗೆ ವೈದ್ಯ ಡಾ.ಮಹಾಂತಸ್ವಾಮಿ ಉತ್ತರಿಸುವರು. ಹೆಚ್ಚಿನ ಮಾಹಿತಿಗೆ ಮೊ.9448157681ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ