ಆ್ಯಪ್ನಗರ

ಆರೋಗ್ಯ ಸಮೀಕ್ಷೆ ಕೈಗೊಳ್ಳಿ

ಕುಂದಗೋಳ : ಕೋವಿಡ್‌-19 ವಿಪತ್ತು ನಿರ್ವಹಣಾ ಸಮಿತಿ ಪಟ್ಟಣದಲ್ಲಿಆರೋಗ್ಯ ಸಮೀಕ್ಷೆ ಕೈಗೊಂಡು, ರೋಗಿಗಳು ಕಂಡುಬಂದರೆ ಸೂಕ್ತ ಚಿಕಿತ್ಸೆ ಹಾಗೂ ಎಲ್ಲರೀತಿಯ ವ್ಯವಸ್ಥೆ ಮಾಡಬೇಕು ಎಂದು ಪ.ಪಂ ಸಿಇಒ ವಿದ್ಯಾ ಬಿ. ಪಾಟೀಲ ಸೂಚಿಸಿದರು.

Vijaya Karnataka 10 Jul 2020, 5:00 am
ಕುಂದಗೋಳ : ಕೋವಿಡ್‌-19 ವಿಪತ್ತು ನಿರ್ವಹಣಾ ಸಮಿತಿ ಪಟ್ಟಣದಲ್ಲಿಆರೋಗ್ಯ ಸಮೀಕ್ಷೆ ಕೈಗೊಂಡು, ರೋಗಿಗಳು ಕಂಡುಬಂದರೆ ಸೂಕ್ತ ಚಿಕಿತ್ಸೆ ಹಾಗೂ ಎಲ್ಲರೀತಿಯ ವ್ಯವಸ್ಥೆ ಮಾಡಬೇಕು ಎಂದು ಪ.ಪಂ ಸಿಇಒ ವಿದ್ಯಾ ಬಿ. ಪಾಟೀಲ ಸೂಚಿಸಿದರು.
Vijaya Karnataka Web 09KND02_21
ವಿಪತ್ತು ನಿರ್ವಹಣಾ ಸಮಿತಿ ರಚನೆ ಕುರಿತು ನಡೆದ ಪ.ಪಂ. ಸಭೆಯಲ್ಲಿಸಿಬ್ಬಂದಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಅವರು ಕೋವಿಡ್‌-19 ವಿಪತ್ತು ನಿರ್ವಹಣಾ ಸಮಿತಿ ರಚನೆಗಾಗಿ ಪ.ಪಂ ಸಭಾಭವನದಲ್ಲಿಬುಧವಾರ ನಡೆಸಿದ ಸಭೆಯಲ್ಲಿಮಾತನಾಡಿದರು.

ಸಮೀಕ್ಷೆಗೆ, ಚಿಕಿತ್ಸೆಗೆ ಸಹಕಾರ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಮಿತಿಯು ಪಟ್ಟಣದ ಆಯಾ ವಾರ್ಡಿನ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್‌ ಇಲಾಖೆ, ಅರೆಸರಕಾರಿ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ.

19 ವಾರ್ಡ್‌ ಸದಸ್ಯರು, ಮುಖ್ಯಾಧಿಕಾರಿಗಳು, ಎಲ್ಲಸಿಬ್ಬಂದಿ, ಆರೋಗ್ಯ ಇಲಾಖೆ, ಮಕ್ಕಳ ಮತ್ತು ಮಹಿಳಾ ಇಲಾಖೆ ಸಿಬ್ಬಂದಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ