ಆ್ಯಪ್ನಗರ

ಚಾತುರ್ಮಾಸ ಪೂಜೆ ಜಪ, ತಪಗಳಿಗೆ ಶ್ರೇಷ್ಠ

ಕುಂದಗೋಳ : ಜೈನಧರ್ಮದಲ್ಲಿ ಚಾತುರ್ಮಾಸ ಕಾಲವು ಪೂಜೆ, ಜಪ, ತಪಗಳಿಗೆ ಶ್ರೇಷ್ಠವಾಗಿದ್ದು, ಇದರಲ್ಲಿ ಅನೇಕ ನೋಂಪಿಗಳನ್ನು ಧರ್ಮೀಯರು ಆಚರಿಸುತ್ತಿದ್ದು, ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರಾವಕಿಯರು ನಾಡಿಗೆ ಸಮೃದ್ಧಿ ಮಳೆ, ಬೆಳೆ ಬರಲೆಂದು ಕಳೆದ 9 ವರ್ಷಗಳಿಂದ ಪಾಶ್ರ್ವನಾಥ ನೋಂಪಿಯನ್ನು ಆರಂಭಿಸಿದರು.

Vijaya Karnataka 17 Jul 2019, 5:00 am
ಕುಂದಗೋಳ : ಜೈನಧರ್ಮದಲ್ಲಿ ಚಾತುರ್ಮಾಸ ಕಾಲವು ಪೂಜೆ, ಜಪ, ತಪಗಳಿಗೆ ಶ್ರೇಷ್ಠವಾಗಿದ್ದು, ಇದರಲ್ಲಿ ಅನೇಕ ನೋಂಪಿಗಳನ್ನು ಧರ್ಮೀಯರು ಆಚರಿಸುತ್ತಿದ್ದು, ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರಾವಕಿಯರು ನಾಡಿಗೆ ಸಮೃದ್ಧಿ ಮಳೆ, ಬೆಳೆ ಬರಲೆಂದು ಕಳೆದ 9 ವರ್ಷಗಳಿಂದ ಪಾಶ್ರ್ವನಾಥ ನೋಂಪಿಯನ್ನು ಆರಂಭಿಸಿದರು.
Vijaya Karnataka Web chaturmasa puja is great for japa and tapa
ಚಾತುರ್ಮಾಸ ಪೂಜೆ ಜಪ, ತಪಗಳಿಗೆ ಶ್ರೇಷ್ಠ


ಬೆಳಗ್ಗೆ ಬಸದಿ ಮೂಲ ನಾಯಕ ಪಾಶ್ರ್ವನಾಥ ತೀರ್ಥಂಕರರಿಗೆ ಪಂಚಾಮೃತಾಭಿಷೇಕ ಹಾಗೂ ಮಹಾಶಾಂತಿ ಮಂತ್ರದೊಂದಿಗೆ ನೋಂಪಿಯ ಆರಾಧಿಸಿದ್ದು, ಈ ಆರಾಧನೆ ಒಟ್ಟು 9 ರವಿವಾರ ದಿನಗಳಂದು ಶ್ರಾವಕಿಯರು ಆಚರಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ