ಆ್ಯಪ್ನಗರ

ನಾನಾ ವೇಷಭೂಷಣದಲ್ಲಿ ಸಂಭ್ರಮಿಸಿದ ಮಕ್ಕಳು

ಹುಬ್ಬಳ್ಳಿ : ಭೈರಿದೇವರಕೊಪ್ಪ ನಗರದ ಶೈಲಶ್ರೀ ಮಂಜುನಾಥ ಫೈನ್‌ ಆರ್ಟ್ಸ್ ಎಜ್ಯುಕೇಶನ್‌ ಕಿಡ್ಝ್‌ ವಲ್ಡ…ರ್‍ ಕಿಂಡರಗಾರ್ಟನ್‌ ಪ್ರಿ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

Vijaya Karnataka 15 Nov 2018, 5:00 am
ಹುಬ್ಬಳ್ಳಿ : ಭೈರಿದೇವರಕೊಪ್ಪ ನಗರದ ಶೈಲಶ್ರೀ ಮಂಜುನಾಥ ಫೈನ್‌ ಆರ್ಟ್ಸ್ ಎಜ್ಯುಕೇಶನ್‌ ಕಿಡ್ಝ್‌ ವಲ್ಡ…ರ್‍ ಕಿಂಡರಗಾರ್ಟನ್‌ ಪ್ರಿ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
Vijaya Karnataka Web children celebrating my costume
ನಾನಾ ವೇಷಭೂಷಣದಲ್ಲಿ ಸಂಭ್ರಮಿಸಿದ ಮಕ್ಕಳು


ವಿದ್ಯಾರ್ಥಿಗಳು ಜವಾಹರಲಾಲ್‌ ನೆಹರು, ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಭಾಯಿ, ಒನಕೆ ಓಬವ್ವ, ಅಕ್ಕಮಹಾದೇವಿ, ಶ್ರೀ ಕೃಷ್ಣ್ಣ ದೇವರಾಯ, ಟಿಪ್ಪು ಸುಲ್ತಾನ, ರಜಿಯಾ ಸುಲ್ತಾನ್‌, ಬಾಲ ಗಂಗಾಧರ ತಿಲಕ, ಸುಭಾಷ ಚಂದ್ರ ಬೋಸ್‌, ಛತ್ರಪತಿ ಶಿವಾಜಿ, ಹೈದರಾಲಿ ವೇಷಭೂಷಣ ಧರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ