ಆ್ಯಪ್ನಗರ

28ಕ್ಕೆ ಮಕ್ಕಳ ಕಲಾ ಹಬ್ಬ

ಧಾರವಾಡ : ನಗರದ ಸಾಂಸ್ಕೃತಿಕ ಕಲಾ ಬಳಗದಲ್ಲಿಒಂದಾದ ರೈಜಿಂಗ್‌ ಸ್ಟಾರ್ಸ್ ಆರ್ಟ್‌ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಿ. 28ರಂದು ಮಧ್ಯಾಹ್ನ 3ಕ್ಕೆ ರಂಗಾಯಣದ ಬಯಲುರಂಗ ಮಂದಿರದ ಆವರಣದಲ್ಲಿಮಕ್ಕಳ ಕಲಾ ಹಬ್ಬ ಏರ್ಪಡಿಸಲಾಗಿದೆ.

Vijaya Karnataka 26 Dec 2019, 5:00 am
ಧಾರವಾಡ : ನಗರದ ಸಾಂಸ್ಕೃತಿಕ ಕಲಾ ಬಳಗದಲ್ಲಿಒಂದಾದ ರೈಜಿಂಗ್‌ ಸ್ಟಾರ್ಸ್ ಆರ್ಟ್‌ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಿ. 28ರಂದು ಮಧ್ಯಾಹ್ನ 3ಕ್ಕೆ ರಂಗಾಯಣದ ಬಯಲುರಂಗ ಮಂದಿರದ ಆವರಣದಲ್ಲಿಮಕ್ಕಳ ಕಲಾ ಹಬ್ಬ ಏರ್ಪಡಿಸಲಾಗಿದೆ.
Vijaya Karnataka Web childrens art festival at 28th
28ಕ್ಕೆ ಮಕ್ಕಳ ಕಲಾ ಹಬ್ಬ


ಈ ಕಾರ್ಯಕ್ರಮದ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ (2ನೇ ತರಗತಿಯಿಂದ 9ನೇ ತರಗತಿಯವರೆಗೆ) ಹಾಗೂ ವೇಷಭೂಷಣ(ಎಲ್‌.ಕೆಜಿ/ಯು.ಕೆ.ಜಿಹಾಗೂ1ನೇ ತರಗತಿಯವಿದ್ಯಾರ್ಥಿಗಳಿಗೆ) ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.ವಿಜೇತರಾದ ವಿದ್ಯಾರ್ಥಿಗಳಿಗೆ ಅಂದು ಸಂಜೆ 5.30ಕ್ಕೆ ಬಹುಮಾನ ನೀಡಲಾಗುವುದು.ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ